ಬೈಲಹೊಂಗಲ: ಕೆಂಪು ಬಟ್ಟೆ ಕಟ್ಟಿಕೊಂಡು ಸಾಂಕೇತಿವಾಗಿ ಪ್ರತಿಭಟನೆ
ಬೈಲಹೊಂಗಲ 08: ಬೆಂಗಳೂರ ನಗರದ ಕೌಟುಂಬಿಕ ನ್ಯಾಯಾಲಯದಲ್ಲಿ ವಕೀಲ ಮುನಿರೆಡ್ಡಿ ಅವರ ಮೇಲಿನ ಹಲ್ಲೆಯನ್ನು ಖಂಡಿಸಿ, ರಾಜ್ಯ ವಕೀಲರ ಪರಿಷತ್ ಕರೆಯ ಮೇರೆಗೆ ಸ್ಥಳೀಯ ವಕೀಲರ ಸಂಘ ತೋಳಿಗೆ ಕೆಂಪು ಬಟ್ಟೆ ಕಟ್ಟಿಕೊಂಡು ಸಾಂಕೇತಿವಾಗಿ ಪ್ರತಿಭಟಿಸಿ, ಉಪವಿಭಾಗಾಧಿಕಾರಿಗಳ ಮೂಲಕ ಸಕರ್ಾರಕ್ಕೆ ಶನಿವಾರ ಮನವಿ ಸಲ್ಲಿಸಿದರು.
ಸಂಘದ ಅಧ್ಯಕ್ಷ ಎಂ.ಆರ್.ಮೆಳವಂಕಿ ಮಾತನಾಡಿ, ಇತ್ತಿಚಿನ ದಿನಮಾನಗಳಲ್ಲಿ ವಕೀಲರ ಮೇಲೆ ರಾಷ್ರ್ಟ ಮತ್ತು ರಾಜ್ಯದಲ್ಲಿ ವಕೀಲರ ಮೇಲೆ ಹಲ್ಲೆ ನಡೆಯುತ್ತಿದ್ದು ತೀವೃ ಖಂಡನೀಯವಾಗಿದೆ. ಕೇಂದ್ರ ಸಕರ್ಾರ ವಕೀಲರ ರಕ್ಷಣಾ ಕಾಯ್ದೆಯನ್ನು ತುತರ್ಾಗಿ ಜಾರಿಗೆ ತರಲು ಸಂಭಂದಪಟ್ಟ ಕಾನೂನು ಇಲಾಖೆಗೆ ಸೂಕ್ತ ನಿದರ್ೇಶನ ನೀಡಬೇಕೆಂದು ಪ್ರಧಾನ ಮಂತ್ರಿ ಅವರಿಗೆ ಮನವಿ ಮಾಡಲು ಸಭೆಯಲ್ಲಿ ತಿಮರ್ಾನಿಸಲಾಗಿದೆ. ಅಲ್ಲದೇ ರಾಜ್ಯದಲ್ಲಿ ವಕೀಲರ ರಕ್ಷಣಾ ಕಾಯ್ದೆ ಜಾರಿಗೆ ತರಲು ಕೇಂದ್ರಕ್ಕೆ ಒತ್ತಾಯಿಸಿ, ಶಿಪಾರಸ್ಸು ಮಾಡಲು ಠರಾವು ಮಾಡಲಾಗಿದೆ ಎಂದರು.
ಉಪಾಧ್ಯಕ್ಷ ಕೆ.ಎಸ್.ಕುಲಕಣರ್ಿ, ಪ್ರಧಾನ ಕಾರ್ಯದಶರ್ಿ ದುಂಡೇಶ ಗರಗದ, ಎಸ್.ಬಿ.ಆನಿಗೋಳ, ಎಸ್.ಬಿ.ಪಾಟೀಲ, ಪಿ.ಎಸ್.ಪಠಾತ, ಎಸ್.ಬಿ.ರೊಟ್ಟಿ, ಎಸ್.ಜಿ.ಬೂದಯ್ಯನವರಮಠ, ವ್ಹಿ.ಸಿ.ಸಂಗೊಳ್ಳಿ, ಬಿ.ಬಿ.ಹುಲಮನಿ, ಎಂ.ಎಂ.ಅಬ್ಬಾಯಿ, ಬಿ.ಆರ್.ಶಿವಬಸವನ್ನವರ, ವ್ಹಿ.ಸಿ.ಪೂಜೇರ, ಎಸ್.ಸಿ.ಕರೀಕಟ್ಟಿ, ಆಯ್.ಎಫ.ತಡಸಲ, ಎಂ.ಎಂ.ಅಲ್ಲಯ್ಯನವರಮಠ, ಎಸ್.ಆರ್.ಸೋಮನ್ನವರ, ಎಸ್.ಬಿ.ರಾಯಪ್ಪಗೋಳ, ಆರ್.ಎಫ.ಕುರುಬರ ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 