ದೇಶದಲ್ಲಿ ವಾಯು ಮಾಲಿನ್ಯಕ್ಕೆ 1.2ದಶಲಕ್ಷ ಮಂದಿ ಬಲಿ
ನವದೆಹಲಿ,ಏ.3- ಭಾರತದಲ್ಲಿ ವಾಯು ಮಾಲಿನ್ಯಕ್ಕೆ 1.2ದಶಲಕ್ಷ ಮಂದಿ 2017ರಲ್ಲಿ ಬಲಿಯಾಗಿದ್ದಾರೆ ಎಂದು 2019ರ ಜಾಗತಿಕ ವರದಿಯೊಂದು ತಿಳಿಸಿದೆ.
2017ರಲ್ಲಿ ಒಟ್ಟಾರೆ ವಾಯು ಮಾಲಿನ್ಯದಿಂದ 5ದಶಲಕ್ಷ ಜನರು ಹಾನಿಕಾರಕ ರೋಗಗಳಿಗೆ ತುತ್ತಾಗಿ ಸಾವನ್ನಪ್ಪಿದ್ದಾರೆ. ಇವುಗಳಲ್ಲಿ 3ದಶಲಕ್ಷ ಸಾವುಗಳಿಗೆ ವಾತಾವರಣದಲ್ಲಿರುವ ಅಪಾಯದಾಯಕ ಕಣಗಳು ಮೀತಿ ಮೀರಿರುವುದೆ ನೇರ ಕಾರಣವಾಗಿದೆ ಎಂದು ವರದಿ ಉಲ್ಲೇಖಿಸಲಾಗಿದೆ.
ವಾಯು ಮಾಲಿನ್ಯ ದುಷ್ಪರಿಣಾಮದ ವಿಶ್ಲೇಷಣೆಯ ಪ್ರಕಾರ ಚೀನಾ ಹಾಗೂ ಭಾರತ ದೇಶಗಳೇ ವಿಶ್ವದಲ್ಲಿನ ಅರ್ಧದಷ್ಟು ವಾಯು ಮಾಲಿನ್ಯ ಸಂಬಂಧಿತ ಸಾವಿಗೆ ಮೂಲ ಕಾರಣವಾಗಿದೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 