ದೇಶದಲ್ಲಿ ವಾಯು ಮಾಲಿನ್ಯಕ್ಕೆ 1.2ದಶಲಕ್ಷ ಮಂದಿ ಬಲಿ
ನವದೆಹಲಿ,ಏ.3- ಭಾರತದಲ್ಲಿ ವಾಯು ಮಾಲಿನ್ಯಕ್ಕೆ 1.2ದಶಲಕ್ಷ ಮಂದಿ 2017ರಲ್ಲಿ ಬಲಿಯಾಗಿದ್ದಾರೆ ಎಂದು 2019ರ ಜಾಗತಿಕ ವರದಿಯೊಂದು ತಿಳಿಸಿದೆ.
2017ರಲ್ಲಿ ಒಟ್ಟಾರೆ ವಾಯು ಮಾಲಿನ್ಯದಿಂದ 5ದಶಲಕ್ಷ ಜನರು ಹಾನಿಕಾರಕ ರೋಗಗಳಿಗೆ ತುತ್ತಾಗಿ ಸಾವನ್ನಪ್ಪಿದ್ದಾರೆ. ಇವುಗಳಲ್ಲಿ 3ದಶಲಕ್ಷ ಸಾವುಗಳಿಗೆ ವಾತಾವರಣದಲ್ಲಿರುವ ಅಪಾಯದಾಯಕ ಕಣಗಳು ಮೀತಿ ಮೀರಿರುವುದೆ ನೇರ ಕಾರಣವಾಗಿದೆ ಎಂದು ವರದಿ ಉಲ್ಲೇಖಿಸಲಾಗಿದೆ.
ವಾಯು ಮಾಲಿನ್ಯ ದುಷ್ಪರಿಣಾಮದ ವಿಶ್ಲೇಷಣೆಯ ಪ್ರಕಾರ ಚೀನಾ ಹಾಗೂ ಭಾರತ ದೇಶಗಳೇ ವಿಶ್ವದಲ್ಲಿನ ಅರ್ಧದಷ್ಟು ವಾಯು ಮಾಲಿನ್ಯ ಸಂಬಂಧಿತ ಸಾವಿಗೆ ಮೂಲ ಕಾರಣವಾಗಿದೆ.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 