ದೇಶದಲ್ಲಿ ವಾಯು ಮಾಲಿನ್ಯಕ್ಕೆ 1.2ದಶಲಕ್ಷ ಮಂದಿ ಬಲಿ
ನವದೆಹಲಿ,ಏ.3- ಭಾರತದಲ್ಲಿ ವಾಯು ಮಾಲಿನ್ಯಕ್ಕೆ 1.2ದಶಲಕ್ಷ ಮಂದಿ 2017ರಲ್ಲಿ ಬಲಿಯಾಗಿದ್ದಾರೆ ಎಂದು 2019ರ ಜಾಗತಿಕ ವರದಿಯೊಂದು ತಿಳಿಸಿದೆ.
2017ರಲ್ಲಿ ಒಟ್ಟಾರೆ ವಾಯು ಮಾಲಿನ್ಯದಿಂದ 5ದಶಲಕ್ಷ ಜನರು ಹಾನಿಕಾರಕ ರೋಗಗಳಿಗೆ ತುತ್ತಾಗಿ ಸಾವನ್ನಪ್ಪಿದ್ದಾರೆ. ಇವುಗಳಲ್ಲಿ 3ದಶಲಕ್ಷ ಸಾವುಗಳಿಗೆ ವಾತಾವರಣದಲ್ಲಿರುವ ಅಪಾಯದಾಯಕ ಕಣಗಳು ಮೀತಿ ಮೀರಿರುವುದೆ ನೇರ ಕಾರಣವಾಗಿದೆ ಎಂದು ವರದಿ ಉಲ್ಲೇಖಿಸಲಾಗಿದೆ.
ವಾಯು ಮಾಲಿನ್ಯ ದುಷ್ಪರಿಣಾಮದ ವಿಶ್ಲೇಷಣೆಯ ಪ್ರಕಾರ ಚೀನಾ ಹಾಗೂ ಭಾರತ ದೇಶಗಳೇ ವಿಶ್ವದಲ್ಲಿನ ಅರ್ಧದಷ್ಟು ವಾಯು ಮಾಲಿನ್ಯ ಸಂಬಂಧಿತ ಸಾವಿಗೆ ಮೂಲ ಕಾರಣವಾಗಿದೆ.
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು 