ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 98.8 ಅಂಕ: ಸಚಿನ ತೇರದಾಳೆಗೆ ಕಾಗವಾಡ ಬಿಇಒ ಜೋಡಗೇರಿ ಸನ್ಮಾನ
ಕಾಗವಾಡ 05: ಐನಾಪೂರದ ಕೆ.ಆರ್.ಇ.ಎಸ್ ಕನ್ನಡ ಮಾಧ್ಯಮ ಪ್ರೌಢಶಾಲೆ ವಿದ್ಯಾಥರ್ಿ ಸಚಿನ ಗಣಪತಿ ತೇರದಾಳೆ 98.8 ಅಂಕಪಡೆದು ಚಿಕ್ಕೋಡಿ ಡಿಡಿಪಿಐ ವಲಯದಲ್ಲಿ ತೃತೀಯ ಕ್ರಮಾಂಕ ಪಡೆದಿದ್ದರಿಂದ ಕಾಗವಾಡ ಬಿಇಒ ಎ.ಎಸ್.ಜೋಡಗೇರಿ ಶಾಲೆಗೆ ತರಳಿ ವಿದ್ಯಾಥರ್ಿಗೆ ಸನ್ಮಾನಿಸಿದ್ದಾರೆ.
ಶನಿವಾರ ದಿ. 4ರಂದು ಕೆ.ಆರ್.ಇ.ಎಸ್ ಶಾಲೆಗೆ ಭೇಟಿನೀಡಿ, ಸನ್ಮಾನಿಸಿದರು. ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶಾಲೆಯಿಂದ 150 ವಿದ್ಯಾಥರ್ಿಗಳು ಪರೀಕ್ಷೆ ಬರೆದಿದ್ದರು. ಶೇ. 92%ರಷ್ಟು ವಿದ್ಯಾಥರ್ಿಗಳು ಉತ್ತೀರ್ಣರಾಗಿದ್ದಾರೆ. ಶಾಲೆಯ ಒಳ್ಳೆಯ ಗುಣಮಟ್ಟದ ಶಿಕ್ಷಣ ಕಂಡು ಕ್ಷೇತ್ರ ಶಿಕ್ಷಣಾಧಿಕಾರಿ, ಮುಖ್ಯಾಧ್ಯಾಪಕ ಹಾಗೂ ಆಡಳಿತ ಮಂಡಳಿಯ ಸದಸ್ಯರನ್ನು ಅಭಿನಂದಿಸಿದರು.
ಸನ್ಮಾನ ಸಮಾರಂಭದಲ್ಲಿ ಸಂಸ್ಥೆಯ ಆಧ್ಯಕ್ಷ ಮೋಹನ ಕಾಚರ್ಿ, ಮುಖ್ಯಾಧ್ಯಾಪಕರಾದ ಎಸ್.ಎಂ.ಬೆಳಕೂಡ, ಶಿಕ್ಷಕರಾದ, ಎ.ಎಂ.ಹುಲನ್ನವರ, ವ್ಹಿ.ಎಸ್.ಅವಟಿ, ಎಸ್.ಪಿ.ನರೋಟೆ, ವ್ಹಿ.ಎಸ್.ಮಹೇಶ್ವರ, ಎಸ್.ಎ.ಶೇಖ್, ಜಿ.ಎಸ್.ಕುಡವಕ್ಕಲಗಿ, ಜಿ.ಪಿ.ತೇರದಾಳೆ, ಸೇರಿದಂತೆ ಅನೇಕರು ಇದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 