*ಧ್ಯಕ್ಷರಾಗಿ ಮಹೇಶ, ಕಾರ್ಯದರ್ಶಿಯಾಗಿ ಹನಮಂತ ಮರು ಆಯ್ಕೆ

* Mahesh as President, Hanamanta as Secretary re-elected

*ಧ್ಯಕ್ಷರಾಗಿ ಮಹೇಶ, ಕಾರ್ಯದರ್ಶಿಯಾಗಿ ಹನಮಂತ ಮರು ಆಯ್ಕೆ 

ಮಹಾಲಿಂಗಪುರ: ಕಾರ್ಯನಿರತ ಪತ್ರಕರ್ತರ ಸಂಘದ ಸ್ಥಳೀಯ ಘಟಕದ ನೂತನ ಅಧ್ಯಕ್ಷರಾಗಿ ಮಹೇಶ ಮನ್ನಯ್ಯನವರಮಠ ಕಾರ್ಯದರ್ಶಿಯಾಗಿ ಹನಮಂತ ನಾವಿ ಮರು ಆಯ್ಕೆಯಾಗಿದ್ದಾರೆ. 

ಮಂಗಳವಾರ ಸಂಜೆ ಸ್ಥಳೀಯ ಜಿಎಲ್‌ಬಿಸಿ ಸಭಾಭವನದಲ್ಲಿ ಜರುಗಿದ ಸಭೆಯಲ್ಲಿ 2025 ಸಾಲಿನ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು. 

ಸಂಘದ ಸದಸ್ಯರಾದ ಜಯರಾಮ ಶೆಟ್ಟಿ, ಎಸ್‌.ಎಸ್‌.ಈಶ್ವರ​‍್ಪಗೋಳ, ಮಹೇಶ ಆರಿ, ಚಂದ್ರಶೇಖರ ಮೋರೆ, ಇಲಾಹಿ ಜಮಖಂಡಿ, ಹನೀಫ್ ಚಿಕ್ಕೋಡಿ, ನಾರನಗೌಡ ಉತ್ತಂಗಿ, ಮೀರಾ ತಟಗಾರ, ಲಕ್ಷ್ಮಣ ಕಿಶೋರಿ ಇದ್ದರು.