ಸಾಮೂಹಿಕ ವಿವಾಹಗಳು ಭಾಗ್ಯವಂತರ ಮದುವೆಗಳು : ಚನ್ನಮಲ್ಲ ಶ್ರೀ
ಲೋಕದರ್ಶನವರದಿ
ಹಾವೇರಿ10: ಸಾಮೂಹಿಕ ವಿವಾಹಗಳು ಬಡವರ ಮದುವೆಗಳಲ್ಲ ಭಾಗ್ಯವಂತರ ಮದುವೆಗಳು ಎಂದರೆ ತಪ್ಪಾಗಲಾರದು ತಾಲೂಕಿನ ನೆಗಳೂರ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠದ ಜಾತ್ರಾಮಹೋತ್ಸವದ ಜರುಗಿದ ಸಾಮೂಹಿಕ ವಿವಾಹ ಸಮಾರಂಭದ ಮಾತನಾಡಿದ ಕನಕಗಿರಿ ವಿರಕ್ತಮಠದ ಡಾ.ಚೆನ್ನಮಲ್ಲ ಶಿವಯೋಗಿ ಸ್ವಾಮೀಜಿ ಹೇಳಿದರು
ಅಕ್ಕಿ ಆಲೂರಿನ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ಜಗತ್ತಿಗೆ ಸಂತ ಮಹಾತ್ಮ ವಿಜ್ಞಾನಿಗಳನ್ನು ಗಡಿ ಕಾಯುವ ಸೈನಿಕರನ್ನು ನೀಡುವ ಗ್ರಹಸ್ಥರು ಸಂಸಾರ ಜೀವನದೊಂದಿಗೆ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕೆಂದರು.
ಸಮಾರಂಭದಲ್ಲಿ ಮಠಾಧ್ಯಕ್ಷ ಗುರುಶಾಂತೇಶ್ವರ ಶಿವಾಚಾರ್ಯರು ವೇ ಶಶಿಧರ ಶಾಸ್ತ್ರಿ ಹಿರೇಮಠ ಡೋಣಿ ಮುರಗೆಪ್ಪ ಶಿಲವಂತರ ಚಂದ್ರು ಬುಕ್ಕಟಗಾರ ಈಶ್ವರ ಶಿಡೇನೂರ ನಾಗಪ್ಪ ಕಟ್ಟೆಣ್ಣನವರ ಅಮರ ಗಂಗನಗೌಡ್ರ ಕುಮಾರ ಕಟ್ಟೆಪ್ಪನವರ ರಾಜು ವಿಭೂತಿ ಕಾಂತೇಶರೆಡ್ಡಿ ಶಟ್ಟೆಪ್ಪನವರ ಕುಮಾರ ಹುಲೇಪ್ಪನವರ ಶರಣಪ್ಪ ಛಪ್ಪರದ ಯಲ್ಲಪ್ಪ ಕಿವುಡಿ ವಿನಾಯಕ ದಡ್ಡಿ ಚಂದನ ಬಿಷ್ಟನಗೌಡ್ರ ಇತರರು ಇದ್ದರು. ಗುರುಶಾಂತ ಹಿರೇಮಠ ಸ್ವಾಗತಿಸಿದರು ಗುರುಪಾದಯ್ಯ ಸಾಲಿಮಠ ನಿರೂಪಿಸಿದರು.
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು 