ಸಾಮೂಹಿಕ ವಿವಾಹಗಳು ಭಾಗ್ಯವಂತರ ಮದುವೆಗಳು : ಚನ್ನಮಲ್ಲ ಶ್ರೀ
ಲೋಕದರ್ಶನವರದಿ
ಹಾವೇರಿ10: ಸಾಮೂಹಿಕ ವಿವಾಹಗಳು ಬಡವರ ಮದುವೆಗಳಲ್ಲ ಭಾಗ್ಯವಂತರ ಮದುವೆಗಳು ಎಂದರೆ ತಪ್ಪಾಗಲಾರದು ತಾಲೂಕಿನ ನೆಗಳೂರ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠದ ಜಾತ್ರಾಮಹೋತ್ಸವದ ಜರುಗಿದ ಸಾಮೂಹಿಕ ವಿವಾಹ ಸಮಾರಂಭದ ಮಾತನಾಡಿದ ಕನಕಗಿರಿ ವಿರಕ್ತಮಠದ ಡಾ.ಚೆನ್ನಮಲ್ಲ ಶಿವಯೋಗಿ ಸ್ವಾಮೀಜಿ ಹೇಳಿದರು
ಅಕ್ಕಿ ಆಲೂರಿನ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ಜಗತ್ತಿಗೆ ಸಂತ ಮಹಾತ್ಮ ವಿಜ್ಞಾನಿಗಳನ್ನು ಗಡಿ ಕಾಯುವ ಸೈನಿಕರನ್ನು ನೀಡುವ ಗ್ರಹಸ್ಥರು ಸಂಸಾರ ಜೀವನದೊಂದಿಗೆ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕೆಂದರು.
ಸಮಾರಂಭದಲ್ಲಿ ಮಠಾಧ್ಯಕ್ಷ ಗುರುಶಾಂತೇಶ್ವರ ಶಿವಾಚಾರ್ಯರು ವೇ ಶಶಿಧರ ಶಾಸ್ತ್ರಿ ಹಿರೇಮಠ ಡೋಣಿ ಮುರಗೆಪ್ಪ ಶಿಲವಂತರ ಚಂದ್ರು ಬುಕ್ಕಟಗಾರ ಈಶ್ವರ ಶಿಡೇನೂರ ನಾಗಪ್ಪ ಕಟ್ಟೆಣ್ಣನವರ ಅಮರ ಗಂಗನಗೌಡ್ರ ಕುಮಾರ ಕಟ್ಟೆಪ್ಪನವರ ರಾಜು ವಿಭೂತಿ ಕಾಂತೇಶರೆಡ್ಡಿ ಶಟ್ಟೆಪ್ಪನವರ ಕುಮಾರ ಹುಲೇಪ್ಪನವರ ಶರಣಪ್ಪ ಛಪ್ಪರದ ಯಲ್ಲಪ್ಪ ಕಿವುಡಿ ವಿನಾಯಕ ದಡ್ಡಿ ಚಂದನ ಬಿಷ್ಟನಗೌಡ್ರ ಇತರರು ಇದ್ದರು. ಗುರುಶಾಂತ ಹಿರೇಮಠ ಸ್ವಾಗತಿಸಿದರು ಗುರುಪಾದಯ್ಯ ಸಾಲಿಮಠ ನಿರೂಪಿಸಿದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 