ಹಳದಿ - ಕುಂಕುಮ ಕಾರ್ಯಕ್ರಮ
Yellow - Saffron Program
ಬೆಳಗಾವಿ 28: ಬೆಳಗಾವಿಯ ಗಣಾಚಾರ್ ಗಲ್ಲಿಯ ಹಿಂದೂ ಖಾಟಿಕ್ ಸಮಾಜ ಮಹಿಳಾ ಮಂಡಳದಲ್ಲಿ ಆಯೋಜಿಸಿದ್ದ ಹಳದಿ - ಕುಂಕುಮ ಕಾರ್ಯಕ್ರಮವನ್ನು ವೈದ್ಯೆ ಡಾ. ಹಿತಾ ಮೃಣಾಲ್ ಹೆಬ್ಬಾಳ್ಕರ್ ಉದ್ಘಾಟಿಸಿದರು. ಸಂಸ್ಥೆಯ ಅಧ್ಯಕ್ಷೆ ಇಂದಿರಾ ಜಾನ್ವೇಕರ್ ಅವರು ಅರಿಶಿನ - ಕುಂಕುಮ ನೀಡಿ ಹಿತಾ ಹೆಬ್ಬಾಳಕರ್ ಅವರನ್ನು ಗೌರವಿಸಿದರು.
ಈ ಸಂದರ್ಭದಲ್ಲಿ ಸಮಾಜದ ಮಹಿಳಾ ಸದಸ್ಯರಾದ ವಿದ್ಯಾ ಘೋಡ್ಕೆ, ಸರಿತಾ ಘೋಡ್ಕೆ, ಪೂನಂ ಕೋತ್ಮಿರೆ, ಜಯಶ್ರೀ ಜಾನ್ವೇಕರ್, ಕಾಜಲ್ ಮಹಾಗಾವ್ಕರ್, ಸೀಮಾ ಘೋಡ್ಕೆ, ಸರಿತಾ ಕಲ್ಗೇಕರ್, ವರ್ಷಾ ಪಳಂಗೆ, ಸುಮನ್ ಘೋಡ್ಕೆ, ಛಾಯಾ ಪ್ರಭಾವಲಕರ, ಸುರೇಖಾ ಶೇರ್ಗಾರ್ ಮೊದಲಾದವರು ಉಪಸ್ಥಿತರಿದ್ದರು.
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್ 