ಯರಗಟ್ಟಿ ಪೊಲೀಸ್ ಹೊರ ಠಾಣೆ ಪೂರ್ಣ ಪ್ರಮಾಣದ ಪೊಲೀಸ್ ಠಾಣೆಯಾಗಿ ಮೇಲ್ದರ್ಜೆಗೆ : ಮುಖಂಡರಿಗೆ ಸನ್ಮಾನ

ಯರಗಟ್ಟಿ ಪೊಲೀಸ್ ಹೊರ ಠಾಣೆ ಪೂರ್ಣ ಪ್ರಮಾಣದ ಪೊಲೀಸ್ ಠಾಣೆಯಾಗಿ ಮೇಲ್ದರ್ಜೆಗೆ  : ಮುಖಂಡರಿಗೆ ಸನ್ಮಾನ Yaragati Police Outpost upgraded to a full-fledged police station: Leaders felicitated

ಯರಗಟ್ಟಿ 19:ಪಟ್ಟಣದ  ಪೊಲೀಸ್ ಹೊರ ಠಾಣೆಯನ್ನು ಪೂರ್ಣ ಪ್ರಮಾಣದ ಪೊಲೀಸ್ ಠಾಣೆಯಾಗಿ ಮೇಲ್ದರ್ಜೆಗೇರಿಸಿದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಡಾ. ಜಿ. ಪರಮೇಶ್ವರ ಮತ್ತು ಶಾಸಕ ವಿಶ್ವಾಸ ವೈದ್ಯ ಅವರನ್ನು ಯರಗಟ್ಟಿ ಭಾಗದ ಮುಖಂಡರು ಸನ್ಮಾನಿಸಿದರು. 

ಎಪಿಎಂಸಿ ಅಧ್ಯಕ್ಷ ನೀಲಕಂಠ, ಸಿದ್ದಬಸನ್ನವರ, ಪ್ರಕಾಶ ವಾಲಿ, ಕೆಎಂಎಫ್ ನಿರ್ದೇಶಕ ಶಂಕರ ಇಟ್ನಾಳ, ನಿಖಿಲ ಪಾಟೀಲ, ಸುರೇಶ ಬಡಗಿಗೌಡ್ರ ಸೇರಿದಂತೆ ಅನೇಕರು ಇದ್ದರು.