ಯಲ್ಲಾಪುರ ಗೆಲುವು : ಕಾರವಾರ ಬಿಜೆಪಿಯಲ್ಲಿ ಸಂಭ್ರಮ
ಯಲ್ಲಾಪುರ ಗೆಲುವು : ಕಾರವಾರ ಬಿಜೆಪಿಯಲ್ಲಿ ಸಂಭ್ರಮ
ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ವಿಧಾನಸಭಾ ಕ್ಷೇತ್ರ ಉಪ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಸೋಮವಾರ ನಗರದ ಸವಿತಾ ಸರ್ಕಲ್ನಲ್ಲಿ ಕಾರವಾರ ಬಿಜೆಪಿ ವತಿಯಿಂದ ಸಿಹಿಹಂಚಿ, ಪಟಾಕಿ ಸಿಡಿಸುವದರ ಮೂಲಕ ವಿಜಯೋತ್ಸವ ನಡೆಸಲಾಯಿತು.
ಈ ಸಂದರ್ಭದಲ್ಲಿ ನಗರ ಅಧ್ಯಕ್ಷ ನಾಗೇಶ್ ಕುರಡೇಕರ್, ಗ್ರಾಮೀಣ ಅಧ್ಯಕ್ಷ ಸುಭಾಷ್ ಗುನಗಿ, ರಾಜೇಶ್ ಸಿದ್ಧರ,ನಯನಾ ನೀಲಾವರಕರ್, ಸಂದೇಶ್ ಶೆಟ್ಟಿ,ಅಂಮೋಲ್ ರೇವನಕರ್, ನಗರ ಸಭೆಸದಸ್ಯ ನಿತಿನ್ ಪಿಕಳೆ,ಉಲ್ಲಾಸ್ ಕೆಣಿ,ರೋಷನಿ ಮಾಳಸೆಕರ್,ಮೀನಾಕ್ಷಿ ಕಲ್ಗುಟಕರ್,ರವಿರಾಜ್ ಅಂಕೋಲೆಕರ್, ಪಿ. ಪಿ ನಾಯ್ಕ್,ಹನುಮಂತ ತಳವಾರ, ಅರುಣ್ ಹಬ್ಬು, ಅಶೋಕ್ ಕಾಮತ್,ಕಿಶನ್ ಕಾಂಬ್ಳೆ,ಪ್ರಸಾದ್ ಕರವಾರಕರ್,ಪ್ರದೀಪ್ ಗುನಗಿ,ಉದಯ ಶೆಟ್ಟಿ,ದಿಗಂಬರ,ಹಳದನಕರ,ಸಮೃದ್ಧಿ ದುದಾಲಕರ್, ಶ್ವೇತಾ ಭಟ್ಕಳಕರ್, ಸುನಿಲ್ ತಾಮಸೆ,ದೀಪಕ್ ಗಾವಕರ್,ರಾಜೇಶ್ ರಾಯಿಕರ್, ಎಲ್.ಕೆ.ನಾಯ್ಕ್,ಸೋಮು,ಸಂತ್ಯಾ, ವಿನಾಯಕ್ ಶೇಟ್,ಮದನ ಗುನಗಿ, ಶಂಕರ್ ಗುನಗಿ,ನಾಗಪ್ರಸಾದ್ ರಾಯಿಕರ್, ಸತೀಶ್ ತಲೇಕರ,ಅಂಥೋನಿ ಫಾನರ್ಾ0ಡೀಸ್,ಹಾಗೂ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು 