ವಿಶ್ವ ಪರಿಸರ ದಿನಾಚರಣೇ ಯಶಸ್ವಿ
World Environment Day celebration a success
ಯಮಕನಮರಡಿ 05: ಮನೆಗೊಂದು ಮರ ಊರಿಗೊಂದು ವನ ಆದಲ್ಲಿ ನಮ್ಮ ಪರಿಸರ ಉತ್ತಮ ಆಗುತ್ತದೆ ಮತ್ತು ನಮ್ಮ ಅರೋಗ್ಯ ಚೆನ್ನಾಗಿ ಇರುತ್ತದೆ ಎಂದು ಶ್ರೀ ಜೆ ಎನ್ ಅವಾಡೆ ಸರ್ ಮಾತನಾಡಿದರು ಅವರು ಸಮೀಪದ ಯ ವಿ ಸಂಘದ ಸಯುಕ್ತ ಆಶ್ರಯ ದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆಯ ನಿಮಿತ್ಯ ಒಂದು ಗಿಡ ನೆಟ್ಟು ಅದರ ಬಗ್ಗೆ ಹೇಳಿದರು. ಶ್ರೀ ಎ ಬಿ ಮುಗಳಿ ಮುಕ್ಯೋಪಾಧ್ಯಾಯರು ಶ್ರೀ ಎಸ್ ಜಿ ಹುನ್ನರಗಿ ಪ್ರಧಾನ ಗುರುಗಳು ಶ್ರೀ ಹನುಮಂತ ಗ್ರಾಮೀಣ ಒಕ್ಕೂಟಗಳ ಮೇಲ್ವಿಚಾರಕರು ಇನ್ನುಳಿದ ಶಿಕ್ಷಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 