ವಿಶ್ವ ಪರಿಸರ ದಿನಾಚರಣೇ ಯಶಸ್ವಿ
World Environment Day celebration a success
ಯಮಕನಮರಡಿ 05: ಮನೆಗೊಂದು ಮರ ಊರಿಗೊಂದು ವನ ಆದಲ್ಲಿ ನಮ್ಮ ಪರಿಸರ ಉತ್ತಮ ಆಗುತ್ತದೆ ಮತ್ತು ನಮ್ಮ ಅರೋಗ್ಯ ಚೆನ್ನಾಗಿ ಇರುತ್ತದೆ ಎಂದು ಶ್ರೀ ಜೆ ಎನ್ ಅವಾಡೆ ಸರ್ ಮಾತನಾಡಿದರು ಅವರು ಸಮೀಪದ ಯ ವಿ ಸಂಘದ ಸಯುಕ್ತ ಆಶ್ರಯ ದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆಯ ನಿಮಿತ್ಯ ಒಂದು ಗಿಡ ನೆಟ್ಟು ಅದರ ಬಗ್ಗೆ ಹೇಳಿದರು. ಶ್ರೀ ಎ ಬಿ ಮುಗಳಿ ಮುಕ್ಯೋಪಾಧ್ಯಾಯರು ಶ್ರೀ ಎಸ್ ಜಿ ಹುನ್ನರಗಿ ಪ್ರಧಾನ ಗುರುಗಳು ಶ್ರೀ ಹನುಮಂತ ಗ್ರಾಮೀಣ ಒಕ್ಕೂಟಗಳ ಮೇಲ್ವಿಚಾರಕರು ಇನ್ನುಳಿದ ಶಿಕ್ಷಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ 