ದಿ.19ರಂದು ವೀರಭದ್ರೇಶ್ವರ ಮತ್ತು ಭದ್ರಕಾಳಿ ದೇವಿಯ ಜಾತ್ರೆ
Veerabhadreshwara and Bhadrakali Devi fair on the 19th
ಗದಗ 18, ಬಸವೇಶ್ವರ ನಗರದ ವೀರಭದ್ರೇಶ್ವರ ದೇವಸ್ಥಾನದಲ್ಲಿ ವೀರಭದ್ರೇಶ್ವರದೇವರ ಹಾಗೂ ಭದ್ರಕಾಳಿ ದೇವಿಯ73 ನೇ ಜಾತ್ರಾ ಮಹೋತ್ಸವ-2025 ಹಾಗೂ ಶ್ರಾವಣ ಮಾಸದಕಡೆ ಮಂಗಳವಾರದ ಅಂಗವಾಗಿ ಇಂದು (ದಿ.19.08.2025) ಸಂಜೆ 07:10 ಕ್ಕೆ ದೇವರ ಪಲ್ಲಕ್ಕಿಉತ್ಸವ ಹಾಗೂ ದೀಪಾಲಂಕಾರ ಹಾಗೂ ಮಹಾ ಮಂಗಳಾರತಿ ಹಮ್ಮಿಕೊಳ್ಳಲಾಗಿದ್ದು.
ಈ ದೀಪಾಲಂಕಾರಕ್ಕೆ ಈ ಕಾರ್ಯಕ್ರಮವನ ಸೋಮೇಶ್ವರ ದೇವಸ್ಥಾನದ ಅಚರ್ಕರಾದ ಪ್ರದೀಪ ಹಿರೇಮಠ ಅವರ ನಡೆಸಲಿದ್ದಾರೆ ಕಾರಣ ಭಕ್ತಾಧಿಗಳು ಹಾಗೂ ಸಾರ್ವಜನಿಕರು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿ ದೀಪಾಲಂಕಾರ ಹಾಗೂ ಮಹಾ ಮಂಗಳಾರತಿ ಕಣ್ಣ ತುಂಬಿಕೊಳ್ಳಬೇಕೆಂದು ಹಾಗೂ ದೀಪಾಲಂಕಾರಕ್ಕೆ ಭಕ್ತರು ಸಮೇಗಳನ್ನು ದೇವಸ್ಥಾನಕ್ಕೆ ತಂದು ಕೊಡಬೇಕಾಗಿ ಜಾತ್ರಾ ಮಹೋತ್ಸವದ ಅಧ್ಯಕ್ಷರಾದ ರಾಚಣ್ಣ ದೋಟ್ಯಾಳ ಪತ್ರಿಕಾ ಪ್ರಕಟಣೆ ಮೂಲಕ ವಿನಂತಿಸಿದ್ದಾರೆ.
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್ 