ನೂತನ ಪದಾಧಿಕಾರಿಗಳ ಅವಿರೋಧ ಆಯ್ಕೆ
Unopposed election of new office bearers
ಲೋಕದರ್ಶನ ವರದಿ
ಹಾವೇರಿ 27: ಹಾವೇರಿ ನಗರದ ಭಗವಾನ ಶ್ರೀ 1008 ನೇಮಿನಾಥ ದಿಗಂಬರ ಜೈನ ಮಂದಿರ ಕಮೀಟಿಯ ನೂತನ ಪದಾಧಿಕಾರಿಗಳನ್ನು ಮುಂದಿನ 3 ವರ್ಷದ ಅವಧಿಗೆ ಅಂದರೆ 2026-28 ವರೆಗೆ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ನಗರದ ಭಗವಾನ ಶ್ರೀ 1008 ನೇಮಿನಾಥ ದಿಗಂಬರ ಜೈನ ಮಂದಿರದಲ್ಲಿ ರವಿವಾರ ಜರುಗಿದ ಸಭೆಯಲ್ಲಿ ಅಧ್ಯಕ್ಷರಾಗಿ ಮಂಜುನಾಥ ಚಂ. ಬಾಳಕ್ಕನವರ, ಉಪಾದ್ಯಕ್ಷರಾಗಿ ಪ್ರಶಾಂತ ಭೂ. ಹೊಳಗಿ, ಕಾರ್ಯದರ್ಶಿಯಾಗಿ ಮಂಜುನಾಥ ಸು. ಉಪಾಧ್ಯ, ಸಹ ಕಾರ್ಯದರ್ಶಿಯಾಗಿ ರಾಹುಲ ರೊಟ್ಟಿ, ಖಜಾಂಚಿಯಾಗಿ ಸಂಜೀವಕುಮಾರ ಇಂಡಿ, ಸದಸ್ಯರುಗಳಾಗಿ ಧನಂಜಯ ಪಾ. ಕಳಸೂರ, ಭರತ ಶಾಂ. ಬೋಗಾರ, ವಿಮಲಕುಮಾರ ಎಸ್. ಬೋಗಾರ, ಬಾಹುಬಲಿ ಪಾಟೀಲ, ಶೀತಲ ಧ. ಹನುಮಕ್ಕನವರ, ಸಾಗರ ರಾ. ಕಳಸೂರ ಆಯ್ಕೆಯಾಗಿದ್ದಾರೆ.
ಸಭೆಯಲ್ಲಿ ನಿಕಟಪೂರ್ವ ಚಂದ್ರನಾಥ ನೇ. ಕಳಸೂರ. ಅವರು ಅಧಿಕಾರ ಹಸ್ತಾಂತರ ಮಾಡಿದರು. ಮಹಾವೀರ ಉಪಾಧ್ಯೆ, ಭರತರಾಜ ಹಜಾರಿ. ಮಾಣಿಕಚಂದ ಲಾಡರ, ಶ್ರೀಧರ ವರೂರ, ಸುಭಾಷ ಪಾಟೀಲ, ಮಹಾವೀರ ಕಳಸೂರ, ಮಂಜುನಾಥ ಗುಡಿ. ಮದನಕುಮಾರ ಶೆಟ್ಟರ, ದೇವೇಂದ್ರ ಹಳ್ಳಿಯವರ, ಪ್ರಶಾಂತ ಮುರಗಿ, ಬ್ರಹ್ಮಕುಮಾರ ಹೊಸೂರ, ರತ್ನಾಕರ ಕಳಸೂರ, ಪಾರ್ಶ್ವನಾಥ ರಣದಿವೆ, ಬಾಬು ರೊಟ್ಟಿ, ಅನಂತರಾಜ ಹೊಸಮನಿ, ಪದ್ಮರಾಜ ಕಳಸೂರ ಇತರರು ಇತರರು ಹಾಜರಿದ್ದು ನೂತನ ಪದಾಧಿಕಾರಿಗಳಿಗೆ ಶುಭಕೋರಿದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 