ನಿವೃತ್ ಐಎಎಸ್ ಅಧಿಕಾರಿ ಸೋಮಶೇಖರ ಅವರಿಗೆ ಸನ್ಮಾನ

Tribute to retired IAS officer Somashekar

ಲೋಕದರ್ಶನ ವರದಿ 

ನಿವೃತ್ ಐಎಎಸ್ ಅಧಿಕಾರಿ ಸೋಮಶೇಖರ ಅವರಿಗೆ ಸನ್ಮಾನ 

ಹುಬ್ಬಳ್ಳಿ 15: ಬೆಂಗಳೂರಿನ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನಅಧ್ಯಕ್ಷರು, ನಿವೃತ್‌ಐಎಎಸ್‌ಅಧಿಕಾರಿ, ಉತ್ತಮ ವಾಗ್ಮಿಗಳು, ಬಸವ ತತ್ವ ನಿಷ್ಠರು, ಪ್ರಸಾರಕರು, ಹಿರಿಯರಾದ ಡಾ. ಸಿ. ಸೋಮಶೇಖರ ಅವರು ಹುಬ್ಬಳ್ಳಿ-ಧಾರವಾಡಕ್ಕೆ ಆಗಮಿಸಿದ್ದಾಗ ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ, ಬಸವ ಪರಿಸರ ಸಂರಕ್ಷಣಾ ಸಮಿತಿಯ ವತಿಯಿಂದ ಪುಷ್ಪ, ಗ್ರಂಥ ನೀಡಿ ಶ್ರದ್ಧಾ, ಭಕ್ತಿಯಿಂದಗೌರವದಿಂದ ಆತ್ಮೀಯವಾಗಿ ಸನ್ಮಾನಿಸಿದರು.  

ಹುತ್ಪೂರ್ವಕವಾಗಿ ಅಭಿನಂದನೆಗಳನ್ನು ಸಲ್ಲಿಸಿದರು. ಶುಭಕೋರಿದರು.ಸೋಹನ ಸುರೇಶ ಹೊರಕೇರಿ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ‌್ಯದರ್ಶಿ, ಕರ್ನಾಟಕಜ್ಞಾನ ವಿಜ್ಞಾನ ಸಮಿತಿಯಜಿಲ್ಲಾಘಟಕದಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್‌ನಜಿಲ್ಲಾಘಟಕದಕಾರ್ಯಾಧ್ಯಕ್ಷ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ,  ಗ್ರಂಥಪಾಲಕಡಾ. ಸುರೇಶ ಡಿ. ಹೊರಕೇರಿ, ಅಖಿಲ್ ಭಾರತ ಶರಣ ಸಾಹಿತ್ಯ ಪರಿಷತ್ತಿನಜಿಲ್ಲಾಧ್ಯಕ್ಷಡಾ. ಸಂಗಮನಾಥ ಲೋಕಾಪೂರ, ಡಾ.ಡಿ.ಬಿ.ಕರಡೋಣಿ, ಸೋಮಶೇಖರಗಾಂಜಿ, ಕಲ್ಲಪ್ಪಅಂಗಡಿ, ಪಿ.ಎಚ್‌. ನೀರಲಕೇರಿ, ಡಾ. ರಾಮು ಮೂಲಗಿ, ಪ್ರಜ್ಞಾ ನಡಕಟ್ಟಿ, ಪ್ರಕಾಶ ಬಾಳಿಕಾಯಿ, ಶ್ರೀಶೈಲ ರಾಚಣ್ಣವರ, ಬಾಳಪ್ಪ ಚಿನಗುಡಿ, ಮುಂತಾದವರುಇದ್ದರು. 


ಇತ್ತೀಚಿನ ಸುದ್ದಿ