ರಂಗಭೂಮಿ ಶ್ರೇಯೋಭಿವೃದ್ಧಿ ಕಲಾ ಬಳಗದ ಅದ್ಯಕ್ಷ ಬಸವರಾಜ ಚಕ್ರಸಾಲಿರವರಿಗೆ ಸನ್ಮಾನ

ರಂಗಭೂಮಿ ಶ್ರೇಯೋಭಿವೃದ್ಧಿ ಕಲಾ ಬಳಗದ ಅದ್ಯಕ್ಷ ಬಸವರಾಜ ಚಕ್ರಸಾಲಿರವರಿಗೆ ಸನ್ಮಾನ Tribute to Basavaraja Chakrasali, President of the Theatre Development Arts Association

ಹುಬ್ಬಳ್ಳಿ 29 : ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ನಿರಂತರವಾಗಿ ರಂಗಭೂಮಿಯಲ್ಲಿ ಕೆಲಸ ಮಾಡುತ್ತಿರುವ, ರಂಗಭೂಮಿ ಶ್ರೇಯೋಭಿವೃದ್ಧಿ ಹುಬ್ಬಳ್ಳಿಯ ಅಧ್ಯಕ್ಷರು, ರಂಗರೇಖಾ ಕಲಾ ಬಳಗದ ಅದ್ಯಕ್ಷ ಬಸವರಾಜ ಚಕ್ರಸಾಲಿ ಅವರಿಗೆ ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಪದಾಧಿಕಾರಿಗಳು ಶಾಲು, ಮಾಲಾರೆ​‍್ಣ ಮಾಡಿ  ಗೌರವದಿಂದ ಆತ್ಮೀಯವಾಗಿ ಸನ್ಮಾನಿಸಿದರು. ಅಭಿನಂದಿಸಿ, ರಂಗಭೂಮಿ ದಿನಾಚರಣೆಯ ಶುಭ ಕೋರಿದರು.    

ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ್ಯದರ್ಶಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್ನ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ,  ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ, ಹಿರಿಯರಾದ ಸುಭಾಸ್ ನರೇಂದ್ರ, ವೀಣಾ ಅಠವಳೆ, ಸುಭಾಸ ಮೆಹರವಾಡೆ, ಶಿವಣ್ಣ ಪೆರೂರ್,ರಂಗ ಕಲಾವಿಧರು, ಮುಂತಾದವರು ಇದ್ದರು.