ಅನ್ವೇಷಣಾ ಮನೋಭಾವ ಬೆಳೆಸಲು ಸಂಚಾರಿ ತಾರಾಲಯ ಪೂರಕ
ಮಹಾಲಿಂಗಪುರ 13: ವಿದ್ಯಾರ್ಥಿಗಳು ವಿಜ್ಞಾನ ವಿಷಯದ ಆಳವಾದ ಜ್ಞಾನದಿಂದ ಬ್ರಹ್ಮಾಂಡದ ಅಧ್ಯಯನ ಮಾಡಲು ಮಾತ್ರ ಸಾಧ್ಯ. ಇನ್ನೂ ಅನೇಕ ವಿಷಯಗಳು ಬ್ರಹ್ಮಾಂಡದಲ್ಲಿ ಅನ್ವೇಷಣೆ ಆಗದೆ ಹಾಗೆಯೇ ಉಳಿದು ಹೋಗಿವೆ ಅವುಗಳ ಅನ್ವೇಷಣೆಗೆ ವಿದ್ಯಾಥರ್ಿಗಳಿಗೆ ಪೂರಕ ಜ್ಞಾನ ಅಗತ್ಯ ಆ ನಿಟ್ಟಿನಲ್ಲಿ ಈ ಸಂಚಾರಿ ತಾರಾಲಯ ಉಪಯುಕ್ತ ಎಂದು ಮುಖ್ಯೋಪಾಧ್ಯಾಯ ಕೆ. ಎಂ. ವಿಜಾಪುರ ತಿಳಿಸಿದರು.
ಸಮೀಪದ ಮದಭಾವಿ ಸರಕಾರಿ ಪ್ರೌಢ ಶಾಲೆಯಲ್ಲಿ ಬೆಂಗಳೂರು ನೆಹರೂ ತಾರಾಲಯ ಪ್ರೌಢ ವಿಭಾಗದ 200 ಮತ್ತು ಪ್ರಾಥಮಿಕ ವಿಭಾಗದ 130 ವಿದ್ಯಾರ್ಥಿಗಳಿಗೆ ಸಂಚಾರಿ ತಾರಾಲಯದಲ್ಲಿ ವಿಶ್ವದ ಬ್ರಹ್ಮಾಂಡದ ಉದಯ. ವಿಶ್ವದ ದರ್ಶನ ಹೀಗೆ ಅನೇಕ ವಿಸ್ಮಯಗಳ ಸಾಕ್ಷಾತ್ಕಾರ ಮಾಡಿದರು. ತಾರಾಲಯದ ಮುಖ್ಯಸ್ಥ ಆನಂದ ಬೇಹೂರ ಅನೇಕ ವಿಷಯಗಳ ಬಗ್ಗೆ ವಿವರಣೆ ನೀಡಿದರು.
ಶಿಕ್ಷಕರಾದ ಡಾ. ಶಶಿಧರ ಕುಂಬಾರ, ಬಿ.ವಿ.ಯರಗಟ್ಟಿಕರ, ಆರ್.ಎಚ್.ಗಾಳಿ, ಐ.ಎಸ್.ಪಾಟೀಲ, ಎಲ್. ಎಂ. ಕುರುಬೇಟ, ಎಸ್. ಎಲ್.ಕುಂಬಾರ, ಸಿ. ಆರ್. ಕುದರಿಮನಿ, ಶಿಕ್ಷಕಿ ಹುಣಶ್ಯಾಳ ಇತರರು ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 