ಅನ್ವೇಷಣಾ ಮನೋಭಾವ ಬೆಳೆಸಲು ಸಂಚಾರಿ ತಾರಾಲಯ ಪೂರಕ
ಮಹಾಲಿಂಗಪುರ 13: ವಿದ್ಯಾರ್ಥಿಗಳು ವಿಜ್ಞಾನ ವಿಷಯದ ಆಳವಾದ ಜ್ಞಾನದಿಂದ ಬ್ರಹ್ಮಾಂಡದ ಅಧ್ಯಯನ ಮಾಡಲು ಮಾತ್ರ ಸಾಧ್ಯ. ಇನ್ನೂ ಅನೇಕ ವಿಷಯಗಳು ಬ್ರಹ್ಮಾಂಡದಲ್ಲಿ ಅನ್ವೇಷಣೆ ಆಗದೆ ಹಾಗೆಯೇ ಉಳಿದು ಹೋಗಿವೆ ಅವುಗಳ ಅನ್ವೇಷಣೆಗೆ ವಿದ್ಯಾಥರ್ಿಗಳಿಗೆ ಪೂರಕ ಜ್ಞಾನ ಅಗತ್ಯ ಆ ನಿಟ್ಟಿನಲ್ಲಿ ಈ ಸಂಚಾರಿ ತಾರಾಲಯ ಉಪಯುಕ್ತ ಎಂದು ಮುಖ್ಯೋಪಾಧ್ಯಾಯ ಕೆ. ಎಂ. ವಿಜಾಪುರ ತಿಳಿಸಿದರು.
ಸಮೀಪದ ಮದಭಾವಿ ಸರಕಾರಿ ಪ್ರೌಢ ಶಾಲೆಯಲ್ಲಿ ಬೆಂಗಳೂರು ನೆಹರೂ ತಾರಾಲಯ ಪ್ರೌಢ ವಿಭಾಗದ 200 ಮತ್ತು ಪ್ರಾಥಮಿಕ ವಿಭಾಗದ 130 ವಿದ್ಯಾರ್ಥಿಗಳಿಗೆ ಸಂಚಾರಿ ತಾರಾಲಯದಲ್ಲಿ ವಿಶ್ವದ ಬ್ರಹ್ಮಾಂಡದ ಉದಯ. ವಿಶ್ವದ ದರ್ಶನ ಹೀಗೆ ಅನೇಕ ವಿಸ್ಮಯಗಳ ಸಾಕ್ಷಾತ್ಕಾರ ಮಾಡಿದರು. ತಾರಾಲಯದ ಮುಖ್ಯಸ್ಥ ಆನಂದ ಬೇಹೂರ ಅನೇಕ ವಿಷಯಗಳ ಬಗ್ಗೆ ವಿವರಣೆ ನೀಡಿದರು.
ಶಿಕ್ಷಕರಾದ ಡಾ. ಶಶಿಧರ ಕುಂಬಾರ, ಬಿ.ವಿ.ಯರಗಟ್ಟಿಕರ, ಆರ್.ಎಚ್.ಗಾಳಿ, ಐ.ಎಸ್.ಪಾಟೀಲ, ಎಲ್. ಎಂ. ಕುರುಬೇಟ, ಎಸ್. ಎಲ್.ಕುಂಬಾರ, ಸಿ. ಆರ್. ಕುದರಿಮನಿ, ಶಿಕ್ಷಕಿ ಹುಣಶ್ಯಾಳ ಇತರರು ಇದ್ದರು.
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು 