ಟಿಪ್ಪುಸುಲ್ತಾನ್ ಹುತಾತ್ಮ ದಿನಾಚರಣೆ
Tippu Sultan Martyrdom Day
ಟಿಪ್ಪುಸುಲ್ತಾನ್ ಹುತಾತ್ಮ ದಿನಾಚರಣೆ
ಕುಕನೂರ 4: ಪಟ್ಟದ ಹಜರತ್ ಟಿಪ್ಪು ಸುಲ್ತಾನ್ ವೃತ್ತಕ್ಕೆ ಮಾಲಾರೆ್ಣ ಮಾಡುವ ಮೂಲಕ ಖಿದ್ಮತ್-ಏ-ಖಲ್ಕ್ ಕಮಿಟಿ ವತಿಯಿಂದ ಹಜರತ್ ಟಿಪ್ಪುಸುಲ್ತಾನ್ ಹುತಾತ್ಮದಿನ ಆಚರಣೆ. ಇವತ್ತಿಗೆ ಸರಿಯಾಗಿ 226 ವರ್ಷಗಳ ಹಿಂದೆ ಮೇ 4 ರಂದು ಶ್ರೀರಂಗಪಟ್ಟಣದಲ್ಲಿ ನಡೆದ ನಾಲ್ಕನೇ ಆಂಗ್ಲೋ ಮೈಸೂರು ಯುದ್ಧದಲ್ಲಿ ಬ್ರಿಟಿಷರೊಂದಿಗೆ ಧೀರೋದಾತ್ತವಾಗಿ ಹೋರಾಡಿ ವೀರಮರಣವನ್ನಪ್ಪಿ ಹುತಾತ್ಮರಾದ ಮೈಸೂರಿನಹುಲಿ ಹಜರತ್ ಟಿಪ್ಪು ಸುಲ್ತಾನರ ಧೀರತೆ, ಜನಪರ ಆಡಳಿತವನ್ನು ನೆನೆಯೋಣ ಎಂದು ವೃತ್ತಕ್ಕೆ ಮಾಲಾರೆ್ಣ ಮಾಡಿದರು ಈ ಸಂಧರ್ಭದಲ್ಲಿ ಪ.ಪಂ. ಸದಸ್ಯರು ಸಿರಾಜ್ ಕರ್ಮುಡಿ, ಅಫ್ತಾಬ್ ಪಟೇಲ್, ಸೂಫಿಯಾನ್, ಹಾಫಿಜ್ ಅಕ್ಬರ್ ಖಾನ್, ಸರಫ್ರಾಜ್, ಅಬ್ದುಲ್, ಖಾಜಾ, ವಾಹೀದ್, ಪಾರ್ವೆಜ್, ತಾಜು, ಯಾಸೀನ್, ಖಿದ್ಮತ್-ಏ-ಖಲ್ಕ್ ಕಮಿಟಿಯ ಸದಸ್ಯರು ಪಾಲ್ಗೊಂಡಿದ್ದರು
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್ 