ಲಕ್ಷ್ಮೇಶ್ವರದಲ್ಲಿ ಗುಡುಗು ಮಿಂಚು ಭಾರಿ ಗಾಳಿಯೊಂದಿಗೆ ಮಳೆ ಹಲವಡೆ ಅವಾಂತರ
Thunderstorms, lightning, heavy winds, rain cause disruption in many places in Lakshmeshwaram
ಲಕ್ಷ್ಮೇಶ್ವರ" 18 : ಪಟ್ಟಣದಲ್ಲಿ ಭಾನುವಾರ ಸಂಜೆ 5: ಗಂಟೆಗೆ ಗುಡುಗು ಮಿಂಚು ಬಾರಿ ಗಾಳಿಯೊಂದಿಗೆ ಮಳೆ ಪ್ರಾರಂಭವಾಯಿತು ಮಳೆ ಆರ್ಭಟಕ್ಕಿಂತ ಗುಡುಗು ಮಿಂಚು ಗಾಳಿಯ ಆರ್ಭಟವೇ ಜೋರಾಗಿತ್ತು ಗಾಳಿಯ ಆರ್ಭಟಕ್ಕೆ ಕೆಲವು ಕಡೆ ಕಟ್ಟಿದ್ದ ಬ್ಯಾನರುಗಳು ಕಿತ್ತುಕೊಂಡು ಹೋದರೆ ಪೋಸ್ಟ್ ಆಫೀಸ್ ಹತ್ತಿರ ಟೂಜೂರಿ ಕಪಾಟ ಮಾಡುವ ಗ್ಯಾರೇಜ್ ಗೆ ಹಾಕಿದ್ದ ಕೆಲ ತಗಡುಗಳು ಕಿತ್ತುಕೊಂಡು ಹೋದರೆ ಪಶು ಆಸ್ಪತ್ರೆಯ ಕಾಂಪೌಂಡ್ ಹತ್ತಿರ ನಿಂತಿದ್ದ ಕಾರಿಗೆ ಗಿಡದ ಟೊಗೆ ಒಂದು ಬಿದ್ದು ಕಾರಿಗೆ ಹಾನಿಯಾಗಿದೆಪಟ್ಟಣದ ಮೇನ್ ಬಜಾರ ರಸ್ತೆಯಲ್ಲಿ ಮಳೆಯ ನೀರಿನಿಂದ ರಸ್ತೆ ಎನ್ನುವುದು ಕೆರೆಯಂತೆ ಕಾಣುತ್ತಿದ್ದರೆ ಕೆಂಚಲಪುರ ಓಣಿಯ ಇರುವ ಹಳ್ಳದ ನೀರು ಭರ್ತಿಯಾಗಿ ತುಂಬಿ ಹರಿಯುತ್ತಿದ್ದರೆ ಕೆಲವಡೆ ಮಳೆ ಗಾಳಿ ಆರ್ಭಟಕ್ಕೆ ಮರಗಳು ನೆಲಕ್ಕೆ ಉರುಳಿವೆ ಹಾಗೂ ರಂಭಾಪುರಿ ನಗರದಲ್ಲಿ ಮಳೆಯ ನೀರು ರಸ್ತೆಯ ತುಂಬೆಲ್ಲ ಹರಿದು ನಿವಾಸಿಗಳಿಗೆ ತೊಂದರೆ ಅನುಭವಿಸಿದರು ಇನ್ನು ಹಲವು ಕಡೆ ಹಾನಿಯಾದ ಬಗ್ಗೆ ಕೇಳಿ ಬರುತ್ತಿದ್ದು ಮಳೆ ಗಾಳಿ ಆರ್ಭಟಕ್ಕೆ ಕರೆಂಟ್ ಸಹ ವ್ಯಥೆಯವಾಗಿದೆ ಬಿಸಿಲಿನ ತಾಪದಿಂದ ತತ್ತರಿಸಿದ ಜನತೆಗೆ ಸುರಿದ ಭಾರಿ ಗಾಳಿ ಮಳೆಗೆ ತಣ್ಣನೆ ವಾತಾವರಣ ನಿರ್ಮಾಣವಾದರೆ ರೈತರ ಜಮೀನುಗಳಿಗೆ ಫಲವತ್ತಾದ ಮಳೆ ಬಿದ್ದಿರುವುದರಿಂದ ಬಿತ್ತನೆ ಚಟುವಟಿಕೆಗೆ ಹರುಷ ತಂದಿದೆ
ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್
ಒಳಚರಂಡಿಗೆ ನುಗ್ಗುತ್ತಿದೆ ಮಳೆಯ ನೀರು : ಗಲ್ಲಿಯಲ್ಲಾ ಗಬ್ಬು ವಾಸನೆ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಹಿಡಿಶಾಪ
ಭಾರಿ ಮಳೆ, ಗಾಳಿಯಿಂದ ಹಾರಿಹೋದ ಸರ್ಕಾರಿ ಶಾಲೆಗಳ ಮೇಲ್ಚಾವಣಿ : ಮರ ಕಂಬಗಳು ಧರೆಗೆ
ಅಗಲಿದ ಅನಾಥನಿಗೆ ಅಗ್ನಿಸ್ಪರ್ಶ ಮಾಡಿ ಆಪತ್ಭಾಂದವನಾದ ವಿಜಯ ಮೋರೆ: ಅಂತ್ಯಕ್ರಿಯೆಗೆ ಮಾರ್ಕೆಟ್ ಪೊಲೀಸರ ಸಾಥ್
ದ್ವಿಚಕ್ರವಾಹನ ಕಳ್ಳರ ಬಂಧನ : 6.10 ಲಕ್ಷ ಮೌಲ್ಯದ 14 ವಾಹನಗಳ ವಶಕ್ಕೆ ಎಸ್ ಪಿ ರಾಮರಾಜನ್
ಸಾವಿರಾರು ಕೋಟಿ ವಂಚನೆ, ವರ್ಗಾವಣೆ ಆರೋಪ: ಶಿವಾನಂದ ನೀಲಣ್ಣವರ ಬಂಧನ 