ಭೋಗೇಶ್ವರ ಗುಡಿಗೆ ತಲುಪಿದ ಭೀಮಾನದಿಯ ನೀರು
The water of the Bhima River reached the Bhogeshwar temple
ಆಲಮೇಲ 24: ತಾಲೂಕಿನ ಕಡಣಿ ಗ್ರಾಮ ದೇವರಾದ ಭೋಗಲಿಂಗೇಶ್ವರ ದೇವಸ್ಥಾನದ ಸುತ್ತಲೂ ಭೀಮಾ ನದಿ ನೀರು ಆವರಿಸಿಕೊಂಡಿದೆ. ಭೀಮಾನದಿಗೆ ಮಹಾರಾಷ್ಟ್ರದಿಂದ ಉಜನಿ ಜಲಾಶದಿಂದ 2. 20 ಲಕ್ಷ ಕ್ಯೂಸೆಟ್ ನೀರು ಭೀಮ ನದಿಗೆ ಹರಿಬಿಟ್ಟಿದ್ದು ಸಾರ್ವಜನಿಕರ ನದಿ ಅಕ್ಕ-ಪಕ್ಕ ಸಂಚರಿಸಬಾರದು. ಹಾಗೂ ನದಿಯ ದಡದಲ್ಲಿದ್ದ ಹೊಲಗಳಿಗೆ ರಾತ್ರಿ ವೇಳೆ ಹೋಗಬಾರದು , ಭೀಮಾ ನದಿಯ ನೀರಿನಿಂದ ಅನೇಕ ಬೆಳೆಯ.ಹತ್ತಿ.ಕಬ್ಬು ಸಂಪೂರ್ಣವಾಗಿ ನಾಶವಾಗಿವೆ.
ಇಲ್ಲಿನ ರೈತರು ಹಾನಿ ಆದ ಬೆಳಗಳಿಗೆ ಸೂಕ್ತವಾದ ಸರಕಾರದಿಂದ ಪರಿಹಾರ ನೀಡಬೇಕು ಎಂದು ರೈತರ ಆಗ್ರವಾಗಿದೆ ಎಂದು ರಾಜು ವಡ್ಡರ್ ಹೇಳಿದರು.
ಭೀಮಾ ನದಿಗೆ ಉಜನಿಯ ಜಲಾಶಯದಿಂದ ರಾತ್ರಿ ವೇಳೆ 2.20 ಲಕ್ಷ ಕ್ಯೋಸೆಟ್ ನೀರು ಬಿಡಲಾಗಿದೆ. ಶನಿವಾರ ಸಂಜೆಯಿಂದ ನೀರಿನ ಪ್ರಮಾಣ ಕಡಿಮೆ ಆಗಿದೆ ಭೀಮಾ ನದಿಗೆ ಕಡಣಿ ತಾವರಖೇಡ. ತಾರಾಪುರ ಹೊಂದಿಕೊಂಡಿರುವುದರಿಂದ ಯಾವುದೇ ಅಪಾಯವಾಗಿಲ್ಲ.
ಸಂತೋಷ ಕ್ಷತ್ರಿ
ಆಲಮೇಲ ವಲಯದ ಕರವೇ ಅಧ್ಯಕ್ಷ ಹಾಗೂ ಗ್ರಾಮ ಪಂಚಾಯತಿ ಸದಸ್ಯರು ಕಡಣಿ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 