ಭೋಗೇಶ್ವರ ಗುಡಿಗೆ ತಲುಪಿದ ಭೀಮಾನದಿಯ ನೀರು
The water of the Bhima River reached the Bhogeshwar temple
ಆಲಮೇಲ 24: ತಾಲೂಕಿನ ಕಡಣಿ ಗ್ರಾಮ ದೇವರಾದ ಭೋಗಲಿಂಗೇಶ್ವರ ದೇವಸ್ಥಾನದ ಸುತ್ತಲೂ ಭೀಮಾ ನದಿ ನೀರು ಆವರಿಸಿಕೊಂಡಿದೆ. ಭೀಮಾನದಿಗೆ ಮಹಾರಾಷ್ಟ್ರದಿಂದ ಉಜನಿ ಜಲಾಶದಿಂದ 2. 20 ಲಕ್ಷ ಕ್ಯೂಸೆಟ್ ನೀರು ಭೀಮ ನದಿಗೆ ಹರಿಬಿಟ್ಟಿದ್ದು ಸಾರ್ವಜನಿಕರ ನದಿ ಅಕ್ಕ-ಪಕ್ಕ ಸಂಚರಿಸಬಾರದು. ಹಾಗೂ ನದಿಯ ದಡದಲ್ಲಿದ್ದ ಹೊಲಗಳಿಗೆ ರಾತ್ರಿ ವೇಳೆ ಹೋಗಬಾರದು , ಭೀಮಾ ನದಿಯ ನೀರಿನಿಂದ ಅನೇಕ ಬೆಳೆಯ.ಹತ್ತಿ.ಕಬ್ಬು ಸಂಪೂರ್ಣವಾಗಿ ನಾಶವಾಗಿವೆ.
ಇಲ್ಲಿನ ರೈತರು ಹಾನಿ ಆದ ಬೆಳಗಳಿಗೆ ಸೂಕ್ತವಾದ ಸರಕಾರದಿಂದ ಪರಿಹಾರ ನೀಡಬೇಕು ಎಂದು ರೈತರ ಆಗ್ರವಾಗಿದೆ ಎಂದು ರಾಜು ವಡ್ಡರ್ ಹೇಳಿದರು.
ಭೀಮಾ ನದಿಗೆ ಉಜನಿಯ ಜಲಾಶಯದಿಂದ ರಾತ್ರಿ ವೇಳೆ 2.20 ಲಕ್ಷ ಕ್ಯೋಸೆಟ್ ನೀರು ಬಿಡಲಾಗಿದೆ. ಶನಿವಾರ ಸಂಜೆಯಿಂದ ನೀರಿನ ಪ್ರಮಾಣ ಕಡಿಮೆ ಆಗಿದೆ ಭೀಮಾ ನದಿಗೆ ಕಡಣಿ ತಾವರಖೇಡ. ತಾರಾಪುರ ಹೊಂದಿಕೊಂಡಿರುವುದರಿಂದ ಯಾವುದೇ ಅಪಾಯವಾಗಿಲ್ಲ.
ಸಂತೋಷ ಕ್ಷತ್ರಿ
ಆಲಮೇಲ ವಲಯದ ಕರವೇ ಅಧ್ಯಕ್ಷ ಹಾಗೂ ಗ್ರಾಮ ಪಂಚಾಯತಿ ಸದಸ್ಯರು ಕಡಣಿ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 