ವಿವೇಕಾನಂದ ಆಶ್ರಮದಲ್ಲಿ ಜರುಗಿದ ಹರಿಕಥೆ

ವಿವೇಕಾನಂದ ಆಶ್ರಮದಲ್ಲಿ ಜರುಗಿದ ಹರಿಕಥೆ The story of Harikatha that took place at Vivekananda Ashram

ಗದಗ 27 : ನಗರದ ಎಪಿಎಂಸಿ ಪ್ರಾಂಗಣದಲ್ಲಿರುವ ಶ್ರೀರಾಮಕೃಷ್ಣ ವಿವೇಕಾನಂದ ಅಶ್ರಮದಲ್ಲಿ ಶರನ್ನವರಾತ್ರಿ ಉತ್ಸವದ ಅಂಗವಾಗಿ ಶಿರಸಿಯ ಈಶ್ವರದಾಸ ಯಲ್ಲಾಪೂರ ಅವರಿಂದ ಹರಿಕಥೆ ಜರುಗಿತು. ಅವರಿಗೆ ತಬಲಾ ಸಾಥ್ ಧಾರವಾಡದ ಉಮೇಶ ಪಾಟೀಲ ಹಾಗೂ ಹಾರ್ಮೋನಿಯಂ ಸಾಥ್ ಶಿವರಾಮ ಬಾಗವತ ಅವರು ನೀಡಿದರು. 

ಈ ಸಂದರ್ಭದಲ್ಲಿ ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಪೂಜ್ಯಶ್ರೀ ಸ್ವಾಮಿ ಜಗನ್ನಾಥಾನಂದ ಅವರು ಸಾನಿಧ್ಯವಹಿಸಿದ್ದರು.