ಬರೀ ಲೆಕ್ಕ ನೀಡಿದರೆ ಸಾಲದು
ಲೋಕದರ್ಶನ ವರದಿ
ಹಾವೇರಿ30 : ಚುನಾವಣೆಯಲ್ಲಿ ಹಣವನ್ನು ನೀಡುವ ಪ್ರಕ್ರೀಯಯಲ್ಲಿ ಭಾಗಿಯಾಗಿ ಈಗ ಹಣದ ಲೆಕ್ಕವನ್ನು ನೀಡಿದ್ದೀರಿ ಆದರೆ ಹಣವನ್ನು ಯಾವ ಉದ್ದೇಶಕ್ಕೆ ನೀಡಲಾಗಿತ್ತು. ಹಣ ತೆಗೆದುಕೊಂಡವರು ಚುನಾವಣೆಯಲ್ಲಿ ಅದರ ಉದ್ದೇಶದ ಪರವಾಗಿ ಕೆಲಸ ಮಾಡಿದ್ದಾರಾ ? ಯಾವ ಪಕ್ಷದ ಕೆಲಸ ಮಾಡಿದ್ದಾರೆ ಗೊತ್ತಾ ಎಂದು ಸಿದ್ದರಾಜ ಕಲಕೋಟಿಯವರಿಗೆ ಶಾಸಕ ನೆಹರೂ ಓಲೇಕಾರ ಟಾಂಗ್ ನೀಡಿದ್ದಾರೆ.
ಪತ್ರಿಕೆಗೆ ಮಾತನಾಡಿದ ಶಾಸಕ ನೆಹರೂ ಓಲೇಕಾರ ಪಕ್ಷದ ಅಭ್ಯಥರ್ಿಯ ಪರವಾಗಿ ಕೆಲಸ ಮಾಡಲು ಹಣ ನೀಡಲಾಗಿತ್ತು.
ಆದರೆ ಅವರು ಬೇರೆ ಪಕ್ಷದ ಅಭ್ಯಥರ್ಿಯೊಂದಿಗೆ ಪರೋಕ್ಷವಾಗಿ ಕೆಲಸ ಮಾಡಿದ್ದಾರೆ. ಸತ್ಯಹರಿಚಂದ್ರರಂತೆ ನೀವು ಲೆಕ್ಕ ನೀಡದರೆ ಸಾಲದು ಆ ಸಂದರ್ಭದಲ್ಲಿ ಅವರ ಮೇಲೆ ಯಾವ ಕ್ರಮ ತೆಗೆದುಕೊಂಡಿರಿ ಎಂದು ವಾಗ್ಧಾಳಿ ನಡೆಸಿದರು.
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್ 