ಜಿಲ್ಲಾಧಿಕಾರಿ ಕಚೇರಿ ಗೋಡೆ ಆವರಿಸಿದ ವರಲೆ ಕಲೆ: ಅರಳಿತು ಮಕ್ಕಳ ಪ್ರತಿಭೆ
ಲೋಕದರ್ಶನ ವರದಿ
ಕಾರವಾರ: ಕರಾವಳಿ ಉತ್ಸವದ ಅಂಗವಾಗಿ ಜಿಲ್ಲಾಧಿಕಾರಿ ಕಚೇರಿಯ ಗೋಡೆಗಳು ಇದೀಗ ವರಲೆ ಕಲೆ ಚಿತ್ತಾರದಿಂದ ಶೃಂಗಾರಗೊಳ್ಳುತ್ತಿವೆ.
ಸಾಗರದ ರಾಧಾಕೃಷ್ಣ ಬಂದೆಗದ್ದೆ ಅವರ ಮಾರ್ಗದರ್ಶನದಲ್ಲಿ ಅವರ ತಂಡದವರು ಮತ್ತು ಕಾರವಾರದ ವಿವಿಧ ಶಾಲೆಗಳ ವಿದ್ಯಾಥರ್ಿಗಳು ಶ್ರದ್ಧೆಯಿಂದ ವರಲೆ ಕಲೆಯನ್ನು ಅನಾವರಣ ಗೊಳಿಸಿದರು.
ಈ ಚಿತ್ರ ಬಿಡಿಸುವ ಕ್ರಿಯೆ ಇನ್ನು ಎರಡು ದಿನ ನಡೆಯಲಿದೆ. ಮೊದಲ ದಿನ ಸೇಂಟ್ ಜೋಸೆಫ್ ಶಾಲೆಯ ಅಖಿಲೇಶ್ ನಾಯ್ಕ, ಕಿಶೋರ್ ತೊಲೆ, ಕೆ.ಎಚ್.ಚಚರ್ಿಲ್, ಪ್ರತೀಕ ಕೊಚರೇಕರ್, ಅನುಷಾ ನಾಯ್ಕ, ನಾಗರಾಜ ಎನ್.ಅಚಾರಿ, ಸರಸ್ವತಿ ವಿದ್ಯಾಲಯದ ವಿದ್ಯಾಥರ್ಿಗಳಾದ ಜಗ್ಗು ಕೊಕರೆ, ಜಗದೀಶ್ ಯಂಬೆ, ಶ್ಯಾನೂರು ಟುಬಕಿ, ಸೇಂಟ್ ಜೋಸೆಫ್ ಆಂಗ್ಲಶಾಲೆಯ ಅವಿರತ ಚೈತನ್ಯ, ರಾಜ.ಎಸ್.ತಳೇಕರ್, ಅರ್ಯನ್ ಪಾಯಿದೆ, ಅಭಿಲಾಷ ಡಿ,ಗೌಡ, ಮಹಂತ ಎಂ,ಮಾಳ್ಸೇಕರ, ವಿವೇಕ ಪಿ.ನಾಯ್ಕ ವರಲೆ ಚಿತ್ರ ಬಿಡಿಸುವುದರಲ್ಲಿ ಭಾಗಿಯಾಗಿದ್ದರು. ನಗರಸಭೆಯ ಪೌರಾಯುಕ್ತ ಎಸ್.ಯೋಗೇಶ್ವರ ಅವರು ವರಲೆ ಕಲೆಯ ಅನಾವರಣದ ಉಸ್ತುವಾರಿ ವಹಿಸಿದ್ದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 