ಆಯುಧ ಪೂಜೆಯಲ್ಲಿ ಗನ್ ಇಟ್ಟು ಪೂಜೆ ಮುತ್ತಪ್ಪ ರೈಗೆ ಸಿಸಿಬಿ ಸೂಚನೆ
ಬೆಂಗಳೂರು 22:
ಆಯುಧ ಪೂಜೆ ದಿನ ಗನ್
ಇಟ್ಟು ಪೂಜೆ ಮಾಡಿದ ಪ್ರಕರಣಕ್ಕೆ
ಸಂಬಂಧಿಸಿದಂತೆ ಮುತ್ತಪ್ಪ ರೈಗೆ ಇಂದು ಮಧ್ಯಾಹ್ನದ
ನಂತರ ಸಿಸಿಬಿಗೆ ಹಾಜರಾಗುವಂತೆ ಡಿಸಿಪಿ ಗಿರೀಶ್ ಸೂಚಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಲು ಸಿಸಿಬಿ ಪೊಲೀಸರು ಸೂಚಿಸಿದ್ದಾರೆ. ಸಾಮಾಜಿಕ
ಜಾಲತಾಣದಲ್ಲಿ ಗನ್ ಮತ್ತಪ್ಪ ರೈ
ಆಯುಧ ಪೂಜೆ ದಿನ ಗನ್
ಇಟ್ಟು ಏಕೆ ಪೂಜೆ ಮಾಡಿದರು
ಎಂಬ ಬಗ್ಗೆ ಇಂದು ತನಿಖೆ ನಡೆಸಲಿದ್ದಾರೆ.
ಈ ಸಂಬಂಧ ಶನಿವಾರ ತನಿಖೆ ನಡೆಸುವ ವೇಳೆ ಗಲಿಬಿಲಿಗೊಂಡಿದ್ದ ಮುತ್ತಪ್ಪ ರೈ, ಇಂದು ಹಾಜರಾಗಿ ಗನ್ ಪೂಜೆ ಪೋಸ್ಟ್ ಬಗ್ಗೆ ಉತ್ತರ ನೀಡಲಿದ್ದಾರೆ.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 