ಮುಖ್ಯಮಂತ್ರಿ ಫಡ್ನವಿಸ್ರನ್ನು ಭೇಟಿಯಾದ ಶುಶಾಂತ ಶ್ರೀಮಂತ ಪಾಟೀಲ
Sushant Shrimant Patil meets Chief Minister Fadnavis
ಸಂಬರಗಿ 13: ಕೆಂಪವಾಡ ಕಾರ್ಖಾನೆಯ ಕಾರ್ಯನಿರ್ವಾಹಕ ನಿರ್ದೇಶಕರು, ಕೃಷ್ಣಾ ಕೋ-ಆಫ್ ಸೋಸಾಯಿಟಿ ಉಪಾಧ್ಯಕ್ಷರು, ಶಿವನೇರಿ ಶುಗರ್ಸ ಕೋರೆಗಾಂವ, ಜಿಲ್ಲೆ: ಸಾತಾರಾ ಚೇರ್ಮನ್ ಶುಶಾಂತ ಶ್ರೀಮಂತ ಪಾಟೀಲ ಇವರು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೆಂದ್ರ ಫಡ್ನವಿಸ್ ಇವರಿಗೆ ಭೇಟಿಯಾಗಿ ಸ್ವಾಗತಿಸಿ ಕಾರ್ಖಾನೆಯ ಎಥನಾಲ್ ಉದ್ಘಾಟಿಸುವ ಮಾಹಿತಿ ನೀಡುತ್ತಿರುವ ಚಿತ್ರ.
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು 