ಮುಖ್ಯಮಂತ್ರಿ ಫಡ್ನವಿಸ್‌ರನ್ನು ಭೇಟಿಯಾದ ಶುಶಾಂತ ಶ್ರೀಮಂತ ಪಾಟೀಲ

ಮುಖ್ಯಮಂತ್ರಿ ಫಡ್ನವಿಸ್‌ರನ್ನು ಭೇಟಿಯಾದ ಶುಶಾಂತ ಶ್ರೀಮಂತ ಪಾಟೀಲ Sushant Shrimant Patil meets Chief Minister Fadnavis


ಸಂಬರಗಿ 13: ಕೆಂಪವಾಡ ಕಾರ್ಖಾನೆಯ ಕಾರ್ಯನಿರ್ವಾಹಕ ನಿರ್ದೇಶಕರು, ಕೃಷ್ಣಾ ಕೋ-ಆಫ್ ಸೋಸಾಯಿಟಿ ಉಪಾಧ್ಯಕ್ಷರು, ಶಿವನೇರಿ ಶುಗರ​‍್ಸ‌ ಕೋರೆಗಾಂವ, ಜಿಲ್ಲೆ: ಸಾತಾರಾ ಚೇರ್‌ಮನ್ ಶುಶಾಂತ ಶ್ರೀಮಂತ ಪಾಟೀಲ ಇವರು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೆಂದ್ರ ಫಡ್ನವಿಸ್ ಇವರಿಗೆ ಭೇಟಿಯಾಗಿ ಸ್ವಾಗತಿಸಿ ಕಾರ್ಖಾನೆಯ ಎಥನಾಲ್ ಉದ್ಘಾಟಿಸುವ ಮಾಹಿತಿ ನೀಡುತ್ತಿರುವ ಚಿತ್ರ.