ಪತ್ರಕರ್ತ ಸಂಭಾಜಿ ಚವಾಣ್ ಅವರಿಗೆ ರಾಖಿ ಕಟ್ಟಿದ ಸುಜಾತಾ ದೇಸಾಯಿ

ಪತ್ರಕರ್ತ ಸಂಭಾಜಿ ಚವಾಣ್ ಅವರಿಗೆ ರಾಖಿ ಕಟ್ಟಿದ ಸುಜಾತಾ ದೇಸಾಯಿ  Sujata Desai tied a Rakhi to journalist Sambhaji Chavan


ರಾಯಬಾಗ 28 : ನಗರ ಜಾಗೃತಿ ಸಮಿತಿಯ ವತಿಯಿಂದ ರಕ್ಷಾಬಂಧನದ ಅಂಗವಾಗಿ ಪತ್ರಕರ್ತ ಸಂಭಾಜಿ ಚವಾಣ್ ಅವರಿಗೆ ಸಮಿತಿಯ ಸೌ. ಸುಜಾತಾ ದೇಸಾಯಿ ಅವರು ರಾಖಿ ಕಟ್ಟಿದರು. ಈ ಸಂದರ್ಭದಲ್ಲಿ ಪರಸ್ಪರ ಸಹೋದರತ್ವ, ಪ್ರೀತಿ ಮತ್ತು ಸೌಹಾರ್ದದ ಸಂದೇಶ ಸಾರಲಾಯಿತು.