ಮಾ 12ರಂದು ಕಬ್ಬು ನುರಿಸುವ ಕಾರ್ಯ ಸ್ಥಗಿತ
Sugarcane crushing operations suspended on March 12
ಆಲಮೇಲ 09 : ತಾಲೂಕಿನ ಸಮಿಪದ ನಾದ ಕೆಡಿ ಜಮಖಂಡಿ ಶುಗರ್ಸ ನಿಯಮಿತ ಘ'2 ಸಕ್ಕರೆ ಕಾರ್ಖಾನೆಯ ಪ್ರಸಕ್ತ 2025-2026ನೇ ಸಾಲಿನ ಕಬ್ಬು ನುರಿಸುವ ಕಾರ್ಯವನ್ನು ಗುರವಾರ ಮಾ.12 ರಂದು ಬೆಳಗ್ಗೆ 10 ಘಂಟೆಗೆ ಮುಕ್ತಾಯಗೂಳಿಸಲಾಗುವದು ಕಬ್ಬು ಬೆಳೆಗಾರರು ಕಾರ್ಖನೆಯೊಂದಿಗೆ ಕಬ್ಬು ಪೂರೈಕೆಯ ಕರಾರಿಗೊಳಪಟ್ಟ ತಮ್ಮ ಎಲ್ಲಾ ಕಬ್ಬನ್ನು ಹಾಗೂ ಕಬ್ಬು ಕಟಾವು ಆದೇಷ ಪತ್ರಗಳನ್ವಯ ಕಟಾವ ಮಾಡಿ ಮಾ 12ರವರೆಗೆ ಕಾರ್ಖಾನೆಗೆ ಪೂರೈಸಿ ಸಹಕರಿಸಬೇಕು ಕಬ್ಬು ಪೂರೈಕೆಗಾಗಿ ಕಾರ್ಖಾನೆಯಿಂದ ಪಡೆದು ಕೊಂಡ ಎಲ್ಲಾ ಕಬ್ಬು ಕಟಾವು ಆದೇಷ ಪತ್ರಗಳು ಮಾ 12ರನಂತರ ರದ್ದುಗೊಳ್ಳುತ್ತವೆ. ಅವದಿಯ ಕಟಾವಗೊಳ್ಳದೆ ಉಳಿಯುವ ಕಬ್ಬಿಗೆ ಕಾರ್ಖಾನೆಯು ಯಾವದೆ ರೀತಿಯಿಂದ ಜವಾಬ್ಧಾರಿಯಾಗುವದಿಲ್ಲ ಪ್ರಸಕ್ತ ಹಂಗಾಮಿನಲ್ಲಿ ನಿಡಿದ ಸಹಕಾರವನ್ನು ಮುಂಬರುವ ಹಂಗಾಮಿನಲ್ಲೂ ನಿಡುವಂತೆ ಕಾರ್ಖಾನೆ ಆಡಳಿತ ಮಂಡಳಿ ನಿರ್ದೇಶಕರು ಹಾಗೂ ಮಾಜಿ ಶಾಸಕ ಆನಂದ ನ್ಯಾಮಗೌಡ ಪ್ರಕಟನೆಯಲ್ಲಿ ರೈತ ಬಾಂಧವರಿಗೆ ಮನವಿ ಮಾಡಿಕೊಂಡಿದ್ದಾರೆ'.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 