ವೈಲ್ಡ್ಲೈಪ್ ಸೊಸೈಟಿ ತಂಡದಿಂದ ಅಧ್ಯಯನ ಪ್ರವಾಸ
ಲೋಕದರ್ಶನ ವರದಿ
ದಾಂಡೇಲಿ 29ಾಂ ೇಲಿ ವೈಲ್ಡ್ಲೈಪ್ ಸೊಸೈಟಿ ತಂಡವು ಕ್ಷೇತ್ರ ದಾಂಡೇಲಪ್ಪನ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿ ಪ್ರತಿ ವರ್ಷದಂತೆ ಈ ವರ್ಷವು ಸಹ ಪ್ರವಾಸೋದ್ಯಮದ ಬಗ್ಗೆ ಅಧ್ಯಯನ ನಡೆಸಲು ಬುಧವಾರ ಅಂಡಮಾನ್ ಮತ್ತು ನಿಕೋಬಾರ್ಗೆ ಪ್ರವಾಸವನ್ನು ಕೈಗೊಂಡರು.
ನಗರದಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ದೃಷ್ಠಿಯಿಂದ ವಿಶೇಷ ಅಧ್ಯಯನ ನಡೆಸುವುದು ಈ ತಂಡದ ಪ್ರಮುಖ ಗುರಿಯಾಗಿದೆ. ಪ್ರವಾಸ ಕೈಗೊಂಡ ತಂಡದಲ್ಲಿ ದಾಂಡೇಲಿ ವೈಲ್ಡ್ಲೈಪ್ ಸೊಸೈಟಿ ಅಧ್ಯಕ್ಷ ರಾಜೇಶ ತಿವಾರಿ, ಕಾರ್ಯದಶರ್ಿ ರವಿ ಕುಮಾರ ನಾಯಕ, ಸಂಚಾಲಕ ಇಮಾಮ್ ಸರವರ, ಇವರ ಮುಂದಾಳತ್ವದಲ್ಲಿ ಕೈಗೊಂಡ ಪ್ರವಾಸ ತಂಡದಲ್ಲಿ ಕೀತರ್ಿ ಗಾಂವಕರ, ಮೋಹನ ಹಲವಾಯಿ, ಉದಯ ಕುಮಾರ ಶೆಟ್ಟಿ, ವಿಶ್ವನಾಥ ಶೆಟ್ಟಿ, ಅನೀಲ್ ದಂಡಗಲ್, ಎಸ್,ಎನ್, ಪಾಟೀಲ, ರಾಜೇಶ ವೇಣರ್ೆಕರ, ಎಸ್.ಎಮ್.ಪಾಟೀಲ, ಬಿ.ಆರ್.ರವಿಕುಮಾರ ಸಂತೋಷ ಶೆಟ್ಟಿ ಮುಂತಾದವರು ತಂಡದಲ್ಲಿದ್ದಾರೆ.
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು 