ಜೋರಾದ ಗಾಳಿ ಮಳೆ: ಮನೆಯ ಪತ್ರಾಸ್ ಹಾರಿ ಬಾಲಕನ ಕಾಲು ಮುರಿತ
Strong winds and rain: Boy's leg broken after roof of house falls
ಜಮಖಂಡಿ 25: ಜೋರಾಗಿ ಬಿಸಿದ ಗಾಳಿ, ಮಳೆಗಾಳಿಯಿಂದಾಗಿ ತಾಲೂಕಿನ ತೋದಲಬಾಗಿ ಗ್ರಾಮದಲ್ಲಿ ನಾಲ್ಕು ಮನೆಯ ಪತ್ರಾಸ್ ಹಾರಿ, ಒಬ್ಬ ಬಾಲಕನ ಕಾಲು ಮುರಿದುಹೊಗಿರುವ ಘಟನೆ ಸಂಜೆ ನಡೆದಿದೆ.
ತಾಲೂಕಿನ ತೊದಲಬಾಗಿ ಗ್ರಾಮದಲ್ಲಿ ಜೋರಾಗಿ ಬಿಸಿದ ಮಳೆಗಾಳಿಯಿಂದಾಗಿ ಭಜಂತ್ರಿ ತೋಟದ ವಸತಿಯಲ್ಲಿ ಘಟನೆ ನಡೆದಿದೆ. ವಸತಿಯಲ್ಲಿನ 4 ಕೊಠಡಿಗಳ ಮೆಲ್ಚಾವಣಿ ಪತ್ರಾಸ್ಗಳು ಹಾರಿಹೊಗಿ ಬಿದ್ದಿದ್ದರಿಂದ ನಿವಾಸಿಗಳು ಪ್ರಾಣಾಪಾಯದಿಂದ ಕುದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.
ಬಾಳಾಪ್ಪ ಬಾಬು ಭಜಂತ್ರಿ ಅವರ ಮನೆಯಲ್ಲಿ ಮೆಲ್ಚಾವಣಿಗೆ ಕಟ್ಟಿದ್ದ ಹಸುಗೂಸಿನ ತೊಟ್ಟಿಲು ಸುಮಾರು 200 ಮೀಟರ್ನಷ್ಟು ದೂರ ಹೋಗಿ ಬಿದ್ದಿದೆ ಅದೃಷ್ಠವಶಾತ ಹಸುಗೂಸು ಪ್ರಾಣಾಪಾಯದಿಂದ ಪಾರಾಗಿದೆ ಮಗುವಿನ ತಾಯಿಯ ಕಾಲಿಗೆ ಪೆಟ್ಟಾಗಿದೆ. ಅದೆ ಮನೆಯಲ್ಲಿನ ಒರ್ವ ಬಾಲಕನ ಕಾಲು ಮುರಿದಿದ್ದರಿಂದ ಜಮಖಂಡಿ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 