ಜೋರಾದ ಗಾಳಿ ಮಳೆ: ಮನೆಯ ಪತ್ರಾಸ್ ಹಾರಿ ಬಾಲಕನ ಕಾಲು ಮುರಿತ
Strong winds and rain: Boy's leg broken after roof of house falls
ಜಮಖಂಡಿ 25: ಜೋರಾಗಿ ಬಿಸಿದ ಗಾಳಿ, ಮಳೆಗಾಳಿಯಿಂದಾಗಿ ತಾಲೂಕಿನ ತೋದಲಬಾಗಿ ಗ್ರಾಮದಲ್ಲಿ ನಾಲ್ಕು ಮನೆಯ ಪತ್ರಾಸ್ ಹಾರಿ, ಒಬ್ಬ ಬಾಲಕನ ಕಾಲು ಮುರಿದುಹೊಗಿರುವ ಘಟನೆ ಸಂಜೆ ನಡೆದಿದೆ.
ತಾಲೂಕಿನ ತೊದಲಬಾಗಿ ಗ್ರಾಮದಲ್ಲಿ ಜೋರಾಗಿ ಬಿಸಿದ ಮಳೆಗಾಳಿಯಿಂದಾಗಿ ಭಜಂತ್ರಿ ತೋಟದ ವಸತಿಯಲ್ಲಿ ಘಟನೆ ನಡೆದಿದೆ. ವಸತಿಯಲ್ಲಿನ 4 ಕೊಠಡಿಗಳ ಮೆಲ್ಚಾವಣಿ ಪತ್ರಾಸ್ಗಳು ಹಾರಿಹೊಗಿ ಬಿದ್ದಿದ್ದರಿಂದ ನಿವಾಸಿಗಳು ಪ್ರಾಣಾಪಾಯದಿಂದ ಕುದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.
ಬಾಳಾಪ್ಪ ಬಾಬು ಭಜಂತ್ರಿ ಅವರ ಮನೆಯಲ್ಲಿ ಮೆಲ್ಚಾವಣಿಗೆ ಕಟ್ಟಿದ್ದ ಹಸುಗೂಸಿನ ತೊಟ್ಟಿಲು ಸುಮಾರು 200 ಮೀಟರ್ನಷ್ಟು ದೂರ ಹೋಗಿ ಬಿದ್ದಿದೆ ಅದೃಷ್ಠವಶಾತ ಹಸುಗೂಸು ಪ್ರಾಣಾಪಾಯದಿಂದ ಪಾರಾಗಿದೆ ಮಗುವಿನ ತಾಯಿಯ ಕಾಲಿಗೆ ಪೆಟ್ಟಾಗಿದೆ. ಅದೆ ಮನೆಯಲ್ಲಿನ ಒರ್ವ ಬಾಲಕನ ಕಾಲು ಮುರಿದಿದ್ದರಿಂದ ಜಮಖಂಡಿ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ 