ರಾಜ್ಯದ ಕರಾವಳಿ ಭಾಗದಲ್ಲಿ ನೈಋತ್ಯ ಮುಂಗಾರು ದುರ್ಬಲ
ಬೆಂಗಳೂರು, ಸೆ.18 ರಾಜ್ಯದ ಕರಾವಳಿ ಭಾಗದಲ್ಲಿ ನೈಋತ್ಯ ಮುಂಗಾರು ದುರ್ಬಲವಾಗಿದ್ದು, ಅನೇಕ ಸ್ಥಳಗಳಲ್ಲಿ ಮಳೆಯಾಗಿದೆ.
ರಾಯಚೂರು 6. ಕಂಪ್ಲಿ 4, ಕೂಕನೂರು, ಹೊನ್ನಕೆರೆ, ಆನೇಕಲ್, ಗೌರಿಬಿದನೂರು, ಕುಡತಿನಿ ತಲಾ 3. ಸುಬ್ರಹ್ಮಣ್ಯ, ಹುಮ್ನಾಬಾದ್, ದೇವರಹಿಪ್ಪರಗಿ, ಮುದ್ದೇಬಿಹಾಳ, ಇಳಕಲ್, ಕೊಪ್ಪಳ, ಸೂಳೆಪೇಟೆ, ಕೆಂಬಾವಿ, ಕೊಟ್ಟಿಗೇಹಾರ, ಬೇಗೂರು, ತೊಂಡೆಬಾವಿ ತಲಾ 2. ಎಚ್.ಬಿ.ಹಳ್ಳಿ, ಮಣಿ, ಮಂಗಳೂರು, ಪಣಂಬೂರು, ಕಲುಬುರಗಿ , ಸೇಡಮ್, ಚಿಂಚೋಳಿ, ಕಮಲಾಪುರ, ನಾರಾಯಣಪುರ ಹನುಮಸಾಗರ, ಸೈದಾಪುರ, ಮುದ್ಗಲ್, ಮಸ್ಕಿ, ಬಾಗೇವಾಡಿ, ತಾಳಿಕೋಟೆ, ಕೆ.ಆರ್ ನಗರ, ಬರಗೂರು, ಭದ್ರಾವತಿ, ಆಗುಂಬೆ, ಮೂಡಿಗೆರೆ, ಸಂತೇಬೆನ್ನೂರು, ಕೃಷ್ಣರಾಜಪೇಟೆ, ಭಾಗಮಂಡಲ ತಲಾ 1 ಸೆ.ಮೀ ಮಳೆಯಾಗಿದೆ.
ಮುನ್ಸೂಚನೆಯಂತೆ ರಾಜ್ಯದ ಬಹುತೇಕ ಪ್ರದೇಶಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ.
ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿದ್ದು, ಅಲ್ಲಲ್ಲಿ ಮಳೆಯಾಗಲಿದೆ. ಗರಿಷ್ಠ 27 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 21 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುವ ಸಾಧ್ಯತೆ ಇದೆ.
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ 