ಶಿವಪುತ್ರ ಬೇವನೂರ್ ಅಧ್ಯಕ್ಷರಾಗಿ ಆಯ್ಕೆ
Shivaputra Bevanur elected as president
ಸಂಬರಗಿ27 : ಶೀನೂರು ಗ್ರಾಮದ ಶಿವಪುತ್ರ ರಾವಸಾಬ ಬೆವನೂರ ಹಾಲುಮತ ಕುರುಬರು ಸಮಾಜದ ಅಥಣಿ ತಾಲೂಕ ಅಧ್ಯಕ್ಷರು, ದರುರ ಗ್ರಾಮದ ಸುರೇಶ ಮಾಯಣ್ಣವರ ಉಪಾಧ್ಯಕ್ಷರು ಸರ್ವಾನುಮತಿ ಆಯ್ಕೆ ಮಾಡಿದ್ದಾರೆ.
ನಿಂಗಪ್ಪಾ ಐನಪುರೆ, ಕಾರ್ಯದರ್ಶಿ, ಬಾಬು ಮೆಂಡಿಗೇರಿ ನಿರ್ದೇಶಕರಾದ, ಸತ್ಯಪ್ಪಾ ಬಾಗೆನ್ನವರ, ಸುರೇಶ ಈಚೆರಿ,ಚಿದು ಮುಖನಿ, ಬಾಬುರಾವ ವಾಘಮೋಡೆ, ಒಂಪ್ರಕಾಶ್ ಪಾಟೀಲ,ನಿಂಗಪ್ಪಾ ಗಡದೆ, ಶ್ರೀಶೈಲ ಶೆಲ್ಯಪ್ಪಗೋಳ, ಮುರಗೆಪ್ಪಾ ಕೊಳೆಕಾರ,ಭೀರಾ್ಪ ಯಂಕಚ್ಚಿ, ಮಹದೇವ್ ಬಿಳಿಕುರಿ, ತಮ್ಮಣ್ಣ ಪೂಜಾರಿ, ಸಿದ್ದು ಲೋಕುರ,ವಿಠ್ಠಲ್ ತಟ್ರಿಗೊಳ, ಅಪ್ಪು ಪೂಜಾರಿ, ಅಶೋಕ ಮಾನೆ ಹಾಗೂ ಹಲವಾರು ಸಮಾಜದ ಮುಖಂಡರು ಉಪಸ್ಥಿತಿ ಇದ್ದರು.
ಕೆಪಿಸಿಸಿ ಮಾಜಿ ಸದಸ್ಯ, ವೈದ್ಯ ಡಾ. ಡಿ.ಎಚ್.ಮಾಲದಾರ ವಿಧಿವಶ
ಕನ್ನಡಪರ ನಿರ್ಣಯಕ್ಕೆ ಹಿಂದೇಟು: ಮಹಾಪೌರರ ನಡೆ ಈಗ ಸಂಶಯಕ್ಕೆ ಯಡೆ
ಬೆಳಗಾವಿಯಲ್ಲಿ ಬಿಗ್ ಹಾಕಿದ ಮನೆಗಳಿಗೆ ಪೊಲೀಸ ಭದ್ರತೆ ವ್ಯವಸ್ಥೆಗೆ ಜನರ ಮೆಚ್ಚುಗೆ
ಬೆಳಗಾವಿಗೆ ಬಂದ 20 ಜನ ಬಾಂಗ್ಲಾದವರಲ್ಲ : ಬಂಗಾಳ ಮೂಲದ ಚಿನ್ನದಂಗಡಿ ಕೂಲಿ ಕಾರ್ಮಿಕರು
ಭೀಕರ ಅಪಘಾತಕ್ಕೆ ಓರ್ವ ಸಾವು : ಮೂವರಿಗೆ ಗಂಭೀರ ಗಾಯ
ಶವ ವಾಹನದಲ್ಲಿ ಹಾಳಾದ ಸ್ಟ್ರೆಚರ್ : ಶವ ಸಾಗಿಸಲು ನಾಗರಿಕರ ಪರದಾಟ : ಸ್ಟ್ರೆಚರ್ ಖರೀದಿಗೆ ಪುರಸಭೆಯಲ್ಲಿ ದುಡ್ಡು ಇಲ್ಲವಾ? 