ಶಿವಪುತ್ರ ಬೇವನೂರ್ ಅಧ್ಯಕ್ಷರಾಗಿ ಆಯ್ಕೆ
Shivaputra Bevanur elected as president
ಸಂಬರಗಿ27 : ಶೀನೂರು ಗ್ರಾಮದ ಶಿವಪುತ್ರ ರಾವಸಾಬ ಬೆವನೂರ ಹಾಲುಮತ ಕುರುಬರು ಸಮಾಜದ ಅಥಣಿ ತಾಲೂಕ ಅಧ್ಯಕ್ಷರು, ದರುರ ಗ್ರಾಮದ ಸುರೇಶ ಮಾಯಣ್ಣವರ ಉಪಾಧ್ಯಕ್ಷರು ಸರ್ವಾನುಮತಿ ಆಯ್ಕೆ ಮಾಡಿದ್ದಾರೆ.
ನಿಂಗಪ್ಪಾ ಐನಪುರೆ, ಕಾರ್ಯದರ್ಶಿ, ಬಾಬು ಮೆಂಡಿಗೇರಿ ನಿರ್ದೇಶಕರಾದ, ಸತ್ಯಪ್ಪಾ ಬಾಗೆನ್ನವರ, ಸುರೇಶ ಈಚೆರಿ,ಚಿದು ಮುಖನಿ, ಬಾಬುರಾವ ವಾಘಮೋಡೆ, ಒಂಪ್ರಕಾಶ್ ಪಾಟೀಲ,ನಿಂಗಪ್ಪಾ ಗಡದೆ, ಶ್ರೀಶೈಲ ಶೆಲ್ಯಪ್ಪಗೋಳ, ಮುರಗೆಪ್ಪಾ ಕೊಳೆಕಾರ,ಭೀರಾ್ಪ ಯಂಕಚ್ಚಿ, ಮಹದೇವ್ ಬಿಳಿಕುರಿ, ತಮ್ಮಣ್ಣ ಪೂಜಾರಿ, ಸಿದ್ದು ಲೋಕುರ,ವಿಠ್ಠಲ್ ತಟ್ರಿಗೊಳ, ಅಪ್ಪು ಪೂಜಾರಿ, ಅಶೋಕ ಮಾನೆ ಹಾಗೂ ಹಲವಾರು ಸಮಾಜದ ಮುಖಂಡರು ಉಪಸ್ಥಿತಿ ಇದ್ದರು.
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ 