ಯಲ್ಲಮ್ಮದೇವಿ ದರ್ಶನ ಪಡೆದ ಶ್ರೀಶೈಲದ ಶಿವಾಚಾರ್ಯ ಸ್ವಾಮಿಜಿ

ಯಲ್ಲಮ್ಮದೇವಿ ದರ್ಶನ ಪಡೆದ ಶ್ರೀಶೈಲದ ಶಿವಾಚಾರ್ಯ ಸ್ವಾಮಿಜಿ Shivacharya Swamiji of Srishaila who had darshan of Yallammadevi


ಉಗರಗೋಳ 23: ಉಗರಗೋಳ ಸಮೀಪದ ಯಲ್ಲಮ್ಮನಗುಡ್ಡಕ್ಕೆ ಶುಕ್ರವಾರ ಭೇಟಿ ನೀಡಿ ಯಲ್ಲಮ್ಮದೇವಿ ದರ್ಶನ ಪಡೆದ ಶ್ರೀಶೈಲದ ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಜಿ ಅವರನ್ನು ದೇವಸ್ಥಾನ ಸಿಬ್ಬಂದಿ ಸತ್ಕರಿಸಿದರು. 

ಯಲ್ಲಮ್ಮ ದೇವಸ್ಥಾನ ಅಭಿವೃದ್ದಿ ಪ್ರಾಧಿಕಾರದ ಉಪ ಕಾರ್ಯದರ್ಶಿ ನಾಗರತ್ನಾ ಚೋಳಿನ, ಕುಮಾರಸ್ವಾಮಿ ಜಿ ತಲ್ಲೂರಮಠ, ಆರ್‌ಎಚ್ ಸವದತ್ತಿ, ಅಲ್ಲಮಪ್ರಭು ಪ್ರಭುನವರ, ಪಂಡಿತ ಯಡೂರಯ್ಯ, ಅಜ್ಜನಗೌಡ ಸಂಧಿಮನಿ, ಪರಸನಗೌಡ ರೇಣ್ಕೀಗೌಡ್ರ, ಚಂದ್ರಶೇಖರಯ್ಯ ತಲ್ಲೂರಮಠ, ದೇವಸ್ಥಾನದ ಸಿಬ್ಬಂದಿ ಇದ್ದರು.