ಶಿವ ಶರಣೆ ನೀಲಮ್ಮ ದೇವಿ ಗಂಗೆಸ್ಥಳ ಮೆರವಣಿಗೆ
Shiva Sharane Neelamma Devi Gangesthala procession
ಕಂಪ್ಲಿ 18: ನಂ.10 ಮುದ್ದಾಪುರ ಗ್ರಾಮದಲ್ಲಿ ಆರಾಧ್ಯ ದೈವ ಬಂಡೆ ಬಸವೇಶ್ವರ ಹಾಗೂ ನೀಲಮ್ಮ ಗಂಗೆಸ್ಥಳ ಮೆರವಣಿಗೆ ಅತ್ಯಂತ ಸಡಗರ ಸಂಭ್ರಮದಿಂದ ಸೋಮವಾರ ಜರುಗಿತು.
ಇಲ್ಲಿನ ಶುಗರ್ ಫ್ಯಾಕ್ಟರಿ ರಸ್ತೆ ಹೊಗುವ ಮಧ್ಯದಲ್ಲಿ ಬಸವನ ಗುಡಿಯಿಂದ ವಿಶೇಷ ಪೂಜೆ ಪುನಸ್ಕಾರ ಸಲ್ಲಿಸಿದ ನಂತರ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ, ಬಸವೇಶ್ವರ ಹಾಗೂ ನೀಲಮ್ಮ ದೇವಸ್ಥಾನ ಬಳಿಯಲ್ಲಿ ಸಮಾವೇಶಗೊಂಡಿತು. ವೀರಗಾಸಿ ಕುಂಭ, ಮಹಿಳೆಯರ ಕಳಸ, ಡೊಳ್ಳು ಕುಣಿತ, ತಾಷಾರಾಂಡೋಲ್, ಮಂಗಳವಾದ್ಯ ಸೇರಿದಂತೆ ವಿವಿಧ ಕಲಾ ಪ್ರಕಾರಗಳು ಪಾಲ್ಗೊಂಡಿದ್ದವು. ಸೇರಿ ನಾನಾ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧೆಯಿಂದ ನೆರವೇರಿದವು. ಭಕ್ತರು ಕಾಯಿ, ಕರ್ೂರ ಅರ್ಿಸಿ ದೇವರ ಕೃಪೆಗೆ ಭಾಜನರಾದರು. ನಂತರ ಅನ್ನಸಂತಾರೆ್ಣ ನಡೆಯಿತು. ಬಂಡೆಬಸವೇಶ್ವರ ಶಿವಶರಣೆ ನೀಲಮ್ಮ ದೇವಿಯ ಅಧ್ಯಕ್ಷ ಬಳೆ ಮಲ್ಲಿಕಾರ್ಜುನ ಸಂದರ್ಭದಲ್ಲಿ ಮುಖಂಡರಾದ ವೀರಯ್ಯಸ್ವಾಮಿ ಬಸವರಾಜ ಸ್ವಾಮಿ ಶರಣಪ್ಪತಾತ ವಿರುಪಾಕ್ಷಯ್ಯ ಸ್ವಾಮಿ ಗಾರೆ ಸೋಮೇಶ ಗಾರೆ ಬಸವರಾಜ ವಸಂತ ಬಿ.ಮುರುಡ ಸೊಮೇಶ್ವರ ಜಡೆ ಮಹಾದೇವ ಜೀರಮಲ್ಲಪ್ಪ ಮೇಟ್ರೀಹೊನ್ನಳಿಗಂಗಾಧರ ಮಂಜೇಶ ಅರ್ ಸೋಮಲಿಂಗಮೂರ್ತಿ ಧನಂಜಯ ಯು ಮಲ್ಲಿಕಾರ್ಜುನ ಕಟ್ಟೆ ಮಹಾತೇಂಶ ಕಟ್ಟೆ ಸುನೀಲ್ ವಿಪ್ರದ ಭೀಮೇಸ ಬಿ.ಎಸ್ ಶಿವಮೂರ್ತಿ ಸೇರಿದಂತೆ ಅನೇಕ ಸಕಲ ಸದ್ಭಕ್ತರು ಪಾಲ್ಗೊಂಡಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 