ವಿದ್ಯುತ್ ಅವಘಡದಿಂದ ಕುರಿಗಾರ ಸಾವು: ಹೆಸ್ಕಾಂ 5ಲಕ್ಷ ಪರಿಹಾರ ವಿತರಣೆ
Sheepherder dies due to electrical failure: HESCOM distributes Rs. 5 lakh compensation
ಗದಗ 20: ಗ್ರಾಮೀಣ ವಿಭಾಗದ ವ್ಯಾಪ್ತಿಯಲ್ಲಿ ಬರುವಕೆ.ಎಚ್.ಬಿ. ಕಳಸಾಪೂರ ರಸ್ತೆಯಲ್ಲಿ 2024ರ ಸೆಪ್ಟಂಬರ್ 11 ರಂದು ಬೆಳಗಾವಿ ಜಿಲ್ಲೆಯಇಂಡಿತಾಲ್ಲೂಕಿನ ವಾಳಕಿ ಗ್ರಾಮದ ವಿಠ್ಠಲ ಮಲ್ಲಪ್ಪ ಹಿರೇಕುಡಿಎಂಬುವರುಕುರಿಕಾಯಲು ಹೋದಾಗ ಆಕಸ್ಮಿಕವಾಗಿ ವಿದ್ಯುತ್ತಂತಿತುಳಿದು ಮೃತಪಟ್ಟಿದ್ದರಿಂದ ಹೆಸ್ಕಾಂ ನಿಗಮದಿಂದ ಮೃತಕುಟುಂಬದವರಿಗೆ ಪರಿಹಾರಧನವಾಗಿ 5 ಲಕ್ಷರೂ.ಗಳ ಚೆಕ್ನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಹಿರಿಯರಾದಎಂ.ಆರ್. ಪಾಟೀಲ, ಜಿಲ್ಲಾ ಪಂಚಾಯತ ಮಾಜಿಅಧ್ಯಕ್ಷ ವಾಸಣ್ಣಕುರಡಗಿ, ಹಾಲುಮತ ಮಹಾಸಭಾದರಾಜ್ಯಾಧ್ಯಕ್ಷರುದ್ರಣ್ಣ ಗುಳಗುಳಿ, ಹೆಸ್ಕಾಂ ಇಇ ರಾಜೇಶಕಲ್ಯಾಣಶೆಟ್ಟಿ, ಹಾಲುಮತ ಮಹಾಸಭಾದಗೌರಾಧ್ಯಕ್ಷ ನಾಗರಾಜ ಮೆಣಸಗಿ, ಸೋಮನಗೌಡ ಪಾಟೀಲ,ರಾಘು ವಗ್ಗನವರ, ಮುತ್ತುಜಡಿ, ಕುರುಬರ ಸಂಘದಯುವಘಟಕದಜಿಲ್ಲಾಧ್ಯಕ್ಷ ಮಂಜುನಾಥಜಡಿ, ಕುಮಾರ ಮಾರನಬಸರಿ, ಶಹರ ಎಇಇ ನಾಗರಾಜಕುರಿಯವರ, ಗ್ರಾಮೀಣ ಎಇಇ ಪಿ.ಆರ್. ಹೊಸಳ್ಳಿ, ಶಾಖಾಧಿಕಾರಿ ವಿಷ್ಣು ತಿಮ್ಮನತಿರ್ಲಾ, ಗುತ್ತಿಗೆದಾರರಾದ ಮಲ್ಲಪ್ಪಕೀಂದ್ರಿಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 