ಶಂಕರಗೌಡ ಒಡೆಯರ್ ನಿಧನ

ಶಂಕರಗೌಡ ಒಡೆಯರ್ ನಿಧನ  Shankaragowda Wodeyar passes away

ಹೂವಿನ ಹಡಗಲಿ 04:  ತಾಲೂಕಿನ ಮೈಲಾರ ಗ್ರಾಮದ ನಿವೃತ್ತ ಪ್ರೌಢಶಾಲಾ ಮುಖ್ಯ ಗುರುಗಳಾದ  ಶಂಕರಗೌಡ ಒಡೆಯರ್ (73 ವರ್ಷ)  ಸೋಮವಾರ ರಾತ್ರಿ 11:00 ಗಂಟೆಗೆ  ಶಿವಾಧೀನರಾಗಿರುತ್ತಾರೆ. ಮೃತರು ಪತ್ನಿ,ಪುತ್ರ,ಇಬ್ಬರು ಪುತ್ರಿಯರನ್ನು ಬಿಟ್ಟಾಗಲಿದ್ದಾರೆ. ಮೃತರ ಅಂತ್ಯಕ್ರಿಯೆಯನ್ನು ಬುಧವಾರ  ಬೆಳಿಗ್ಗ್ಗೆ10 ಗಂಟೆಗೆ ಸ್ವಗ್ರಾಮ ಮೈಲಾರದಲ್ಲಿ ನೆರವೇರಿಸಲಾಗುವುದೆಂದು ಕುಟುಂಬದ ಮೂಲಗಳು ತಿಳಿಸಿವೆ.