ಕೆನರಾ ಬ್ಯಾಂಕ್‌ನಿಂದ ಸಸಿ ನೆಡುವ ಕಾರ್ಯಕ್ರಮ

ಕೆನರಾ ಬ್ಯಾಂಕ್‌ನಿಂದ ಸಸಿ ನೆಡುವ ಕಾರ್ಯಕ್ರಮ  Sapling program by Canara Bank

ತಾಳಿಕೋಟಿ 09: ಪಟ್ಟಣದ ಎಸ್‌.ಎಸ್‌.ವಿದ್ಯಾಸಂಸ್ಥೆಯ ಶಾಲಾ ಆವರಣದಲ್ಲಿ ಸೋಮವಾರ ಕೆನರಾ ಬ್ಯಾಂಕ್ ತಾಳಿಕೋಟಿ ಶಾಖೆ ವತಿಯಿಂದ ಸಸಿಗಳನ್ನು ನೆಡುವ ಕಾರ್ಯಕ್ರಮ ಹಮ್ಮಿ ಕೊಳ್ಳಲಾಯಿತು. 

ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಎಚ್‌.ಎಸ್‌.ಪಾಟೀಲ(ಬಾವೂರ), ಕಾರ್ಯದರ್ಶಿ ಸಚಿನ್ ಎಚ್‌.ಪಾಟೀಲ, ಆಡಳಿತಾಧಿಕಾರಿ ಕಿರಣ ಎಚ್‌. ಪಾಟೀಲ, ಕೆನರಾ ಬ್ಯಾಂಕಿನ ಶಾಖಾ ಹಿರಿಯ ವ್ಯವಸ್ಥಾಪಕ ಕಪೀಲ ಡಿ.ಇ.ಓ. ಕುಮಾರ, ವ್ಯವಸ್ಥಾಪಕ ಪ್ರಶಾಂತ ಕುಮಾರ, ಸಹಾಯಕ ವ್ಯವಸ್ಥಾಪಕಿ ನಾಗಲಕ್ಷ್ಮೀದೇವಿ, ಬ್ಯಾಂಕಿನ ಸಿಬ್ಬಂದಿಗಳಾದ ಗುರುರಾಜ ಕಾಜಗಾರ, ಪವನ ಪಾಟೀಲ ಹಾಗೂ ಬಿ.ಪಿಡಿ ಕಾಲೇಜಿನ ಪ್ರಾಚಾರ್ಯ ಶಿವರಾಜ ನಾಯಕ, ಪ್ರೌಢಶಾಲೆಯ ಮುಖ್ಯಸ್ಥ ಅಶೋಕ ಕಟ್ಟಿ, ಮತ್ತು ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ಜೆ.ಎಮ್‌.ಕೊಣ್ಣೂರ, ಸಿಬ್ಬಂದಿಗಳಾದ ಬಿ.ಆಯ್‌.ಹಿರೇಹೊಳಿ, ಎಸ್‌.ವಿ.ಜಾಮಗೊಂಡಿ, ಎಸ್‌.ಸಿ.ಗುಡಗುಂಟಿ, ಎಮ್‌.ಎಸ್‌.ರಾಯಗೊಂಡ, ಬಿ.ಪಿ.ಕೊಣ್ಣೂರ, ಎಮ್‌.ಎಸ್‌.ಬಿರಾದಾರ, ಎಸ್‌.ಎಸ್‌.ಪಾಟೀಲ, ವಾಗೇಶ ಕೊಡಗಾನೂರ, ಪಿ.ಎಚ್‌.ನಡಹಳ್ಳಿ, ಎ.ಸಿ.ಗುಮಶೆಟ್ಟಿ, ಸಹಾಯಕ ಬಸು ಮುಂತಾದವರು ಭಾಗವಹಿಸಿದ್ದರು.