ಎಸ್.ಎಸ್,ಎಲ್,ಸಿ, ಪರೀಕ್ಷೆಗೆ ಅಂಕ ನಿಗದಿಗೆ ಶಿಕ್ಷಣ ಸಚಿವರಿಗೆ ಸಾನಿಯಾ ಮನವಿ
Sania appeals to the Education Minister to fix marks for SSLC exams
ಲೋಕದರ್ಶನ ವರದಿ
ಉಳ್ಳಾಗಡ್ಡಿ-ಖಾನಾಪೂರ 10 : ನೇಯ ತರಗತಿಯಲ್ಲಿ ತೃತೀಯ ಭಾಷೆ ಹಿಂದಿ ಕಡ್ಡಾಯವಲ್ಲ ಎಂಬ ನಿಯಮ ಜಾರಿಗೆ ರಾಜ್ಯ ಸರಕಾರ ಮುಂದಾಗಿರುವ ವಿಚಾರದಲ್ಲಿ ಹಲವಾರು ಕಡೆಯಿಂದ ವಿದ್ಯಾರ್ಥಿಗಳು ಅಂಕ ನಿಗದಿಗೊಳಿಸಬೇಕು ಆಗ್ರಹ ವ್ಯಕ್ತವಾಗುತ್ತಿದ್ದು 6 ನೇಯ ತರಗತಿಯಿಂದ ಹಿಂದಿ ಭಾಷಡಯನ್ನು ನೆಚ್ಚಿನ ಭಾಷೆ ಮತ್ತು ಅಂಕಗಳಿಗೆಕೆ ಸಹಕಾರಿಯಾಗುವ ಭಾಷೆಯೆಂದು ನಾವು ಅಚ್ಚು ಮೆಚ್ಚಿನಿಂದ ಅಭ್ಯಸಿಸಿದ್ದು ನಮಗೆ ಎಸ್,ಎಸ್,ಎಲ್,ಸಿ,ಪರೀಕ್ಷೆಯಲ್ಲಿ ಗ್ರೇಡ್ ಬದಲಾಗಿ ಅಂಕಗಳನ್ನು ನಿಗದಿ ಗೊಳಿಸಬೇಕು ಈ ನಿಯಮದಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಮನವಿಯನ್ನು ದಿನಪತ್ರಿಕೆ ಮುಖಾಂತರ ಹುಕ್ಕೇರಿ ತಾಲೂಕಿನ ಕೋಚರಿ ಗ್ರಾಮದ ನೇತಾಜಿ ಸುಭಾಷಚಂದ್ರ ಭೋಸ ಸರಕಾರಿ ಪ್ರೌಢಶಾಲೆಯ ಹತ್ತನೆ ತರಗತಿಯ ವಿದ್ಯಾರ್ಥಿನಿಯಾದ ಕುಽಽಸಾನಿಯಾ ಅಮೀತ ಮುಲ್ತಾನಿ ಶಿಕ್ಷಣ ಸಚಿವರಾದ ಮಧು ಬಂಗಾರ್ಪನವರಲ್ಲಿ ಮನವಿ ಸಲ್ಲಿಸಿ ಪತ್ರ ಬರೆದಿದ್ದಾಳೆ,
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 