ಗಣೇಶೋತ್ಸವದಲ್ಲಿ ಸಲ್ವಾತ್ಉದ್ದಿನ್ ಭೇಟಿ
Salwatuddin's visit during Ganesh festival
ಗಣೇಶೋತ್ಸವದಲ್ಲಿ ಸಲ್ವಾತ್ಉದ್ದಿನ್ ಭೇಟಿ
ಸಿರುಗುಪ್ಪ 02: ಸರ್ವರಿಗೂಗಣೇಶ ಹಾಗೂ ಈದ್ ಮೀಲಾದ್ಉನ್ ನಬೀ ಹಬ್ಬಗಳ ಪ್ರೀತಿಯ ಶುಭಾಶಯಗಳೊಂದಿಗೆ ಗಣೇಶ ಬುದ್ಧಿವಂತಿಕೆ ಸೂಚಿಸುವದೈವ ಬಡವರ ಕಷ್ಟಗಳಿಗೆ ಸಕಾಲದಲ್ಲಿ ಸ್ಪಂದಿಸಿಲಿ ಅಡೆ-ತಡೆಗಳ ನಿವಾರಕ ನೆಮ್ಮದಿಯ ಬದುಕನ್ನು ಸಾಗುವಂತೆ ಮಾಡಲಿ ಎಂದು ಸಿರುಗುಪ್ಪ ಪುರಸಭೆಯ ಮಾಜಿ ಸದಸ್ಯ ಸಲ್ವಾತ್ಉದ್ದಿನ್ಅವರುಅಭಿಪ್ರಾಯ ಪಟ್ಟರು. ಸಿರುಗುಪ್ಪ ನಗರದ 2ನೇ ವಾರ್ಡಿನ ನವ ಚೇತನಯುವ ಸಂಘದಿಂದ ಪ್ರತಿಷ್ಠಾಪಿಸಿದ ಗಣೇಶೋತ್ಸವದ ಕಾರ್ಯಕ್ರಮದಲ್ಲಿ ಸಲ್ವಾತ್ಉದ್ದಿನ್ಅವರ ನೇತೃತ್ವದಲ್ಲಿ ಭೇಟಿ ನೀಡಿದಕಾರ್ಯಕರ್ತರು ಅಭಿಮಾನಿಗಳಾದ ಬಿ. ಮಲ್ಲಿಕಾರ್ಜುನ, ಅರವಿಂದ್, ಅರುಣ, ಮಹಾನಂದಿ, ಶಿವು, ಮಲ್ಲಿ, ನಿಖಿಲ್, ನಾಗರಾಜ, ಅನಿಲ, ನರೇಶ, ಮಲ್ಲಯ್ಯ, ಗಾದಿ, ಸೂರಿ, ಕಿರಣ, ವೆಂಕಟೇಶ, ತರುಣ, ರೆಡ್ಡಿ, ಸಾಲ್ಗುಂದಿ ನರಸಪ್ಪ, ಕಂಪ್ಯೂಟರ್ ಪ್ರಕಾಶ್, ಧರ್ಮ ಮತ್ತಿತರರು ಪಾಲ್ಗೊಂಡುದರ್ಶನ ಪಡೆದರು ಸರ್ವರಿಗೂ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 