ಸಿಂಗಾಪುರದ ಸಿಂಡಾ ಸಂಘದಿಂದ ಸಬರದ್ಗೆ ಸನ್ಮಾನ
Sabarad honored by Singapore's Sinda Sangha
ಮಹಾಲಿಂಗಪುರ 21: ಸಿಂಗಾಪುರದಲ್ಲಿ ಸಶಸ್ತ್ರ ಸೈನಿಕ ತರಬೇತಿ ಪಡೆಯುತ್ತಿರುವ, ಮಹಾಲಿಂಗಪುರ ಪಟ್ಟಣದ ಮಶಾಲ ಸಬರದ ರಾಷ್ಟ್ರಮಟ್ಟದ ಪಿ.ಯು.ಸಿ ವಿಜ್ಞಾನ ವಿಭಾಗದಲ್ಲಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿ ಸಿಂಗಾಪುರದ ಸಿಂಡಾ ಸಂಘದಿಂದ ಗೌರವ ಸನ್ಮಾನ ಸ್ವೀಕರಿಸಿದ್ದಾರೆ. ಇತ್ತೀಚೆಗೆ ಸಿಂಗಾಪುರ ಭಾರತೀಯ ಅಭಿವೃದ್ಧಿ ಸಂಘ (ಸಿಂಡಾ) ಏರಿ್ಡಸಿದ್ದ ಸಿಂಡಾ ಅಕಾಡೆಮಿಕ್ ಅಕ್ಸೆಲೆನ್ಸ್ ಪ್ರಶಸ್ತಿ ಕಾರ್ಯಕ್ರಮದಲ್ಲಿ ಸಿಂಗಾಪುರ ಸಾಂಸ್ಕೃತಿಕ ಸಚಿವ ದಿನೇಶ ವಾಸು ದಾಸ ಈ ವಿಶೇಷ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ವಿಧ್ಯಾರ್ಥಿ ಮಶಾಲ ಅವರನ್ನು ಗೌರವಿಸಿದರು. ಖ್ಯಾತ ಅಂಕಣಕಾರರಾದ ಮಲ್ಲಿಕಾರ್ಜುನ ಹೆಗ್ಗಳಗಿ, ತಾತ ಜಿ.ಡಿ.ಸಗರಿ, ಪಾಲಕರಾದ ಮಲ್ಲಿಕಾರ್ಜುನ ಸಗರದ ಮತ್ತು ತಾಯಿ ಶೈಲಾ ಸಗರದ ಸಾಧನೆಗೆ ಅಭಿನಂದಿಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 