ಸಿಂಡಿಕೇಟ್ ಸದಸ್ಯರಾಗಿ ಎಸ್.ಎಸ್.ಪಾಟೀಲ್ ನೇಮಕ
S.S. Patil appointed as a member of the syndicate
ಸಿಂಡಿಕೇಟ್ ಸದಸ್ಯರಾಗಿ ಎಸ್.ಎಸ್.ಪಾಟೀಲ್ ನೇಮಕ
ಹೂವಿನಹಡಗಲಿ 04: ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣ ದೇವರಾಯ ವಿಶ್ವವಿದ್ಯಾಲಯ ಈ ಸಿಂಡಿಕೇಟ್, ಈಗ ಎಸ್ಎಸ್. ಸದಸ್ಯರಾಗಿಇಲ್ಲಿನಜಿಬಿಆರ್ ಪದವಿ ಪಾಟೀಲ್ಕಾಲೇಜು ಪ್ರಾಚಾರ್ಯಎಸ್.ಎಸ್. ಪಾಟೀಲ್ ನೇಮಕಗೊಂಡಿದ್ದಾರೆ.ಬಳ್ಳಾರಿ ವೀರಶೈವ ವಿದ್ಯಾವರ್ಧಕ ಸಂಘದ ವಿವಿಧ ಕಾಲೇಜುಗಳಲ್ಲಿ ಮೂರು ದಶಕಗಳ ಬೋಧನಾಅನುಭವ ಹೊಂದಿರುವ ಪ್ರಾಚಾರ್ಯಎಸ್.ಎಸ್. ಪಾಟೀಲ್ಅವರನ್ನು ಸಿಂಡಿಕೇಟ್ ಸದಸ್ಯರನ್ನಾಗಿ ನೇಮಿಸಿ ವಿ.ವಿ.ಯ ಕುಲಸಚಿವ ನಾಗರಾಜ ಆದೇಶಿಸಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 