ಎಸ್‌ಎಲ್‌ಎನ್‌ಎಲ್‌ಬಿಎ ಅನುಷ್ಠಾನ ಕುರಿತು ಪರೀಶೀಲನೆ

ಎಸ್‌ಎಲ್‌ಎನ್‌ಎಲ್‌ಬಿಎ ಅನುಷ್ಠಾನ ಕುರಿತು ಪರೀಶೀಲನೆ  Review of the implementation of SLNLBA

ತಾಳಿಕೋಟಿ, 20 : ಪಟ್ಟಣದ ಶ್ರೀ ಸಂಗಮೇಶ್ವರ ಪ್ರೌಢಶಾಲೆಗೆ ಬುಧವಾರ ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳಾದ ಆರಿ​‍್ಬ ದಮ್ಮೂರಮಠ ಕ್ಷೇತ್ರ ಸಮನ್ವಯಾಧಿಕಾರಿಗಳು ಮುದ್ದೇಬಿಹಾಳ. ಎಮ್‌.ಕೆ.ಬಾಗವಾನ. ಶಿಕ್ಷಣ ಸಂಯೋಜಕರು, ಮುದ್ದೇಬಿಹಾಳ. ಕಾಶೀನಾಥ. ಸಜ್ಜನ. ಬಿ.ಆರ್‌.ಪಿ. ಮುದ್ದೇಬಿಹಾಳ. ಶ್ರೀ ಬಾಲಾಜಿ. ವಿಜಾಪುರ, ಸಿ.ಆರ್‌. ಪಿ.ಮಿಣಜಗಿ, ಮಹೇಶ ಚಕ್ರಶಾಲಿ, ಸಿ.ಆರಿ​‍್ಪ.ಇಂಗಳಗೇರಿ, ರಾಜು. ವಿಜಾಪುರ, ಸಿ.ಅರಿ​‍್ಪ. ತಾಳಿಕೋಟಿಯವರು ಈಐಓ ಹಾಗೂ ಐಃಂ ಅನುಷ್ಠಾನಗೊಳಿದ ಮಾಹಿತಿ ಪರೀಸಿಲಿಸಿ ಶಿಕ್ಷಕರಿಗೆ ಸಲಹೆ ಸೂಚನೆಗಳನ್ನು ತಿಳಿಸಿದರು.ಈ ಸಂದರ್ಭದಲ್ಲಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಅಶೋಕ ಕಟ್ಟಿ, ಸಿಬ್ಬಂದಿಗಳಾದ ಬಿ.ಆಯ್‌.ಹಿರೇಹೊಳಿ, ಎಸ್‌.ವಿ.ಜಾಮಗೊಂಡಿ, ಎಸ್‌.ಸಿ.ಗುಡಗುಂಟಿ, ಎಚ್‌.ಬಿ.ಪಾಟೀಲ, ಎಮ್‌.ಎಸ್‌.ರಾಯಗೊಂಡ, ಯು.ಎಚ.ಗಟನೂರ ಉಪಸ್ಥಿತರಿದ್ದರು.