2006ಅರಣ್ಯ ಹಕ್ಕು ಕಾಯ್ದೆಯಡಿ ತಿರಸ್ಕೃತ ಅರ್ಜಿಗಳು
Rejected applications under the Forest Rights Act, 2006
ಮುಂಡಗೋಡ 04: ತಾಲ್ಲೂಕಿನ ಪುನರ ಪರೀಶೀಲನೆ ಕಾರ್ಯವು ಇಂದು ಸಹಾಯಕ ಆಯುಕ್ತರ ಕಾವ್ಯ ರಾಣಿ ಅಧ್ಯಕ್ಷತೆಯಲ್ಲಿ ತಹಶೀಲ್ದಾರ ಕಾರ್ಯಾಲಯದಲ್ಲಿ 100ಅರ್ಜಿಗಳ ಪುನರ್ ಪರೀಶೀಲನೆ ಆರಂಭವಾಯಿತು.
ಮುಂಡಗೋಡ ತಾಲ್ಲೂಕು ಭೂಹಕ್ಕುದಾರರ ಹಿತರಕ್ಷಣಾ ವೇದಿಕೆ ನಿಯೋಗವು ಪುನರ ಪರೀಶೀಲನೆ ಸಂದರ್ಭದಲ್ಲಿ ತಿರಸ್ಕೃತ ಅರ್ಜಿದಾರರನ್ನು ಇತರೆ ಪಾರಂಪರಿಕ ಅರಣ್ಯ ವಾಸಿಗಳೆಂದು ಪರಿಗಣಿಸಲು ದಾಖಲಾತಿಯಾಗಿ ಹಿರಿಯರ ಹೇಳಿಕೆ ಹಾಗೂ ಭಾರತ ಸರಕಾರದ 1883ರಲ್ಲಿ ಪ್ರಕಟಿತ ಕೆನರಾ ಗೆಜೆಟಿಯರನ್ನು ಪರಿಗಣಿಸುವಂತೆ ಕೋರಿತು.
ಈ ಸಂದರ್ಭದಲ್ಲಿ ನಿಯೋಗದಲ್ಲಿ ವೇದಿಕೆಯ ಅಧ್ಯಕ್ಷರಾದ ಸುರೇಶ ಲಮಾಣಿ, ಕಾರ್ಯದರ್ಶಿ ಗಳಾದ, ಸುರೇಶ ರಾಠೋಡ, ಹೇಮಲಪ್ಪ ಲಮಾಣಿ, ನೂರ ಅಹ್ಮದ ಗದಗ, ಶರಿಫ ವಡ್ಡರ, ನಾಗರಾಜ್ ಕಟ್ಟಿಮನಿ, ಲಕ್ಷ್ಮಣ ಮುಳೆ, ಲೊಕೇಶಗೌಡ ಹಾಜರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 