2006ಅರಣ್ಯ ಹಕ್ಕು ಕಾಯ್ದೆಯಡಿ ತಿರಸ್ಕೃತ ಅರ್ಜಿಗಳು
Rejected applications under the Forest Rights Act, 2006
ಮುಂಡಗೋಡ 04: ತಾಲ್ಲೂಕಿನ ಪುನರ ಪರೀಶೀಲನೆ ಕಾರ್ಯವು ಇಂದು ಸಹಾಯಕ ಆಯುಕ್ತರ ಕಾವ್ಯ ರಾಣಿ ಅಧ್ಯಕ್ಷತೆಯಲ್ಲಿ ತಹಶೀಲ್ದಾರ ಕಾರ್ಯಾಲಯದಲ್ಲಿ 100ಅರ್ಜಿಗಳ ಪುನರ್ ಪರೀಶೀಲನೆ ಆರಂಭವಾಯಿತು.
ಮುಂಡಗೋಡ ತಾಲ್ಲೂಕು ಭೂಹಕ್ಕುದಾರರ ಹಿತರಕ್ಷಣಾ ವೇದಿಕೆ ನಿಯೋಗವು ಪುನರ ಪರೀಶೀಲನೆ ಸಂದರ್ಭದಲ್ಲಿ ತಿರಸ್ಕೃತ ಅರ್ಜಿದಾರರನ್ನು ಇತರೆ ಪಾರಂಪರಿಕ ಅರಣ್ಯ ವಾಸಿಗಳೆಂದು ಪರಿಗಣಿಸಲು ದಾಖಲಾತಿಯಾಗಿ ಹಿರಿಯರ ಹೇಳಿಕೆ ಹಾಗೂ ಭಾರತ ಸರಕಾರದ 1883ರಲ್ಲಿ ಪ್ರಕಟಿತ ಕೆನರಾ ಗೆಜೆಟಿಯರನ್ನು ಪರಿಗಣಿಸುವಂತೆ ಕೋರಿತು.
ಈ ಸಂದರ್ಭದಲ್ಲಿ ನಿಯೋಗದಲ್ಲಿ ವೇದಿಕೆಯ ಅಧ್ಯಕ್ಷರಾದ ಸುರೇಶ ಲಮಾಣಿ, ಕಾರ್ಯದರ್ಶಿ ಗಳಾದ, ಸುರೇಶ ರಾಠೋಡ, ಹೇಮಲಪ್ಪ ಲಮಾಣಿ, ನೂರ ಅಹ್ಮದ ಗದಗ, ಶರಿಫ ವಡ್ಡರ, ನಾಗರಾಜ್ ಕಟ್ಟಿಮನಿ, ಲಕ್ಷ್ಮಣ ಮುಳೆ, ಲೊಕೇಶಗೌಡ ಹಾಜರಿದ್ದರು.
ಚುಚ್ಚುಮದ್ದು ನೀಡಿ ಪತಿ ಹತ್ಯೆ ಮಾಡಿದ್ದ ಪತ್ನಿ, ಪ್ರೀಯಕರ: ಸಮಾಧಿಯಿಂದ ಮಾಜಿ ಸೈನಿಕನ ಶವ ಹೊರಕ್ಕೆ, ತನಿಖೆ ಚುರುಕು
ತಿಲಾರಿ ಘಾಟ್ ಅರಣ್ಯದಲ್ಲಿ ಬೆಳಗಾವಿ ಮಹಿಳೆಯ ಹತ್ಯೆ: ಮಹಾ ಪೊಲೀಸರಿಂದ 3 ಬಂಧನ, ಅನಾಥ ಶವ ಪ್ರಕರಣಕ್ಕೆ ರೋಚಕ ತಿರುವು
ಕುಟುಂಬ ಸಮೇತ ಯಲ್ಲಮ್ಮನ ದರ್ಶನ ಪಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಪೊಲೀಸರ ವಾಹನ ಮೇಲೆ ಮುಗುಚಿಬಿದ್ದ ಲಾರಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು ಓರ್ವನಿಗೆ ಗಾಯ
ಕನ್ನಡಪರ ನಿರ್ಣಯಕ್ಕೆ ಮುಂದಾದ ಶಾಸಕ ಸೇಠ್ ಗೆ ಎಚ್ಚರಿಕೆ, ಗೊಡ್ಡು ಬೆದರಿಕೆ ಹಾಕಿದ ಝಫಾ ಮುಖಂಡ
ಸಿಸಿಬಿ ಪೊಲೀಸರ ದಾಳಿ: 10.31 ಲಕ್ಷ ಮೌಲ್ಯದ ಹೆರಾಯಿನ್, ವಸ್ತುಗಳ ವಶ ; ಮೂವರ ಬಂಧನ 