2006ಅರಣ್ಯ ಹಕ್ಕು ಕಾಯ್ದೆಯಡಿ ತಿರಸ್ಕೃತ ಅರ್ಜಿಗಳು
Rejected applications under the Forest Rights Act, 2006
ಮುಂಡಗೋಡ 04: ತಾಲ್ಲೂಕಿನ ಪುನರ ಪರೀಶೀಲನೆ ಕಾರ್ಯವು ಇಂದು ಸಹಾಯಕ ಆಯುಕ್ತರ ಕಾವ್ಯ ರಾಣಿ ಅಧ್ಯಕ್ಷತೆಯಲ್ಲಿ ತಹಶೀಲ್ದಾರ ಕಾರ್ಯಾಲಯದಲ್ಲಿ 100ಅರ್ಜಿಗಳ ಪುನರ್ ಪರೀಶೀಲನೆ ಆರಂಭವಾಯಿತು.
ಮುಂಡಗೋಡ ತಾಲ್ಲೂಕು ಭೂಹಕ್ಕುದಾರರ ಹಿತರಕ್ಷಣಾ ವೇದಿಕೆ ನಿಯೋಗವು ಪುನರ ಪರೀಶೀಲನೆ ಸಂದರ್ಭದಲ್ಲಿ ತಿರಸ್ಕೃತ ಅರ್ಜಿದಾರರನ್ನು ಇತರೆ ಪಾರಂಪರಿಕ ಅರಣ್ಯ ವಾಸಿಗಳೆಂದು ಪರಿಗಣಿಸಲು ದಾಖಲಾತಿಯಾಗಿ ಹಿರಿಯರ ಹೇಳಿಕೆ ಹಾಗೂ ಭಾರತ ಸರಕಾರದ 1883ರಲ್ಲಿ ಪ್ರಕಟಿತ ಕೆನರಾ ಗೆಜೆಟಿಯರನ್ನು ಪರಿಗಣಿಸುವಂತೆ ಕೋರಿತು.
ಈ ಸಂದರ್ಭದಲ್ಲಿ ನಿಯೋಗದಲ್ಲಿ ವೇದಿಕೆಯ ಅಧ್ಯಕ್ಷರಾದ ಸುರೇಶ ಲಮಾಣಿ, ಕಾರ್ಯದರ್ಶಿ ಗಳಾದ, ಸುರೇಶ ರಾಠೋಡ, ಹೇಮಲಪ್ಪ ಲಮಾಣಿ, ನೂರ ಅಹ್ಮದ ಗದಗ, ಶರಿಫ ವಡ್ಡರ, ನಾಗರಾಜ್ ಕಟ್ಟಿಮನಿ, ಲಕ್ಷ್ಮಣ ಮುಳೆ, ಲೊಕೇಶಗೌಡ ಹಾಜರಿದ್ದರು.
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ
ಇಂಗ್ಲೆಂಡ್ನ ಮಹರ್ಷಿ ಶ್ರೀ ವಾಲ್ಮೀಕಿ ಆಶ್ರಮಕ್ಕೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ 