ಧರ್ಮಸ್ಥಳ ಸತ್ಯಯಾತ್ರೆಗೆ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಪ್ರತಿಭಟನೆ
Protest led by Nikhil Kumaraswamy against Dharmasthala Satya Yatra
ಧರ್ಮಸ್ಥಳ ಸತ್ಯಯಾತ್ರೆಗೆ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಪ್ರತಿಭಟನೆ
ಬಳ್ಳಾರಿ 29: ಧರ್ಮಸ್ಥಳ ವಿಷಯದಲ್ಲಿ. ಹಿಂದೂಧಾರ್ಮಿಕ ವಿರೋಧಿ ಶಕ್ತಿಗಳು.ಕೆಲಸ ಮಾಡುತ್ತಿದ್ದು.ಧರ್ಮಸ್ಥಳವನ್ನು.ಅಸ್ಥಿರಗೊಳಿಸುವ. ಕುತಂತ್ರವನ್ನು. ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಇದರ ಹಿಂದೆ ಕೆಲವು ಎಡಪಂತೀಯ ಸಂಘಟನೆಗಳ ಕೈವಾಡಇದೆ.ಸಾಮಾಜಿಕಜಾಲತಾಣದಲ್ಲಿ.ಧರ್ಮಸ್ಥಳದ ಬಗ್ಗೆ. ಇಲ್ಲಸಲ್ಲದ ಪೋಸ್ಟ್ ಹಾಕುವವರನ್ನು.ಕೂಡಲೇರಾಜ್ಯ ಸರ್ಕಾರಅವರನ್ನು ಬಂಧಿಸಬೇಕು.ಹಾಗೂ ಹಿಂದೂ ವಿರೋಧಿ. ನೀತಿಯನ್ನುರಾಜ್ಯ ಸರ್ಕಾರಕೈಬಿಡಬೇಕು.ಹಾಗೂ ಮೈಸೂರಿನತಾಯಿಚಾಮುಂಡೇಶ್ವರಿದೇವಸ್ಥಾನ ಕೇವಲ ಹಿಂದುಗಳದಲ್ಲ ಎಂದು ಹೇಳಿದ ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಅವರು ಈ ಮಾತನ್ನು ವಾಪಸ್ ತೆಗೆದುಕೊಳ್ಳಬೇಕು.ಸಮಸ್ತ ನಾಡಿನ ಹಿಂದುಗಳಲ್ಲಿ ಕ್ಷಮೆಯಾಚನೆ ಮಾಡಬೇಕು.ಎಂದುಜೆಡಿಎಸ್ಯುವಘಟಕದರಾಜಕಾರ್ಯಧ್ಯಕ್ಷರಾದರಾಜು ನಾಯಕ ಅವರು ಒತ್ತಾಯಿಸಿದರು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 