ಪ್ರೊ. ಅಂಗಡಿ ಅವರಿಗೆ ಶಿಕ್ಷಣ ಪ್ರತಿಷ್ಠಾನ ಗೌರವ ಸನ್ಮಾನ

ಪ್ರೊ. ಅಂಗಡಿ ಅವರಿಗೆ ಶಿಕ್ಷಣ ಪ್ರತಿಷ್ಠಾನ ಗೌರವ ಸನ್ಮಾನ  Prof. Angadi receives honorary award from Education Foundation

ಲೋಕದರ್ಶನ ವರದಿ 

ಹುಬ್ಬಳ್ಳಿ 24: ಕೆ.ಎಲ್‌.ಇ ಸಂಸ್ಥೆಯ ಸಿ.ಆಯ್‌.ಮುನವಳ್ಳಿ ಪಾಲಿಟೆಕ್ನಿಕ್ನ ಪ್ರಾಚಾರ್ಯ ಪ್ರೊ ವೀರೇಶ ಬಿ. ಅಂಗಡಿ ಅವರ ಜನ್ಮದಿನ ಅಂಗವಾಗಿ ಪ್ರೊ ಅಂಗಡಿ ಅವರಿಗೆ ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮಪರಿಸರಸೇವಾಸಮಿತಿಯ, ಬಸವ ಪರಿಸರ ಸಂರಕ್ಷಣಾ ಸಮಿತಿಯವತಿಯಿಂದ ಶಾಲು, ಗ್ರಂಥ ನೀಡಿ,   ಮಾಲಾರೆ​‍್ಣ ಮಾಡಿ ಆತ್ಮೀಯತೆ, ಹೃದಯದಿಂದ ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು. ಜನ್ಮದಿನ ಶುಭಾಶಯ ಕೋರಿದರು. ಚನ್ನಬಸಪ್ಪ  ಧಾರವಾಡ ಶೆಟ್ಟರ್, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ್ಯದರ್ಶಿ,  ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್ನ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ, ಗ್ರಂಥಪಾಲಕ ಡಾ. ಸುರೇಶಡಿ. ಹೊರಕೇರಿ, ಶ್ರೀಶೈಲತುಂಗಳದ, ಹೇಮಾಜವಳಿ, ಸಂತೋಷ ಕಂಠಿ, ಡಾ. ಬಸವಕುಮಾರ ತಲವಾಯಿ, ಎಸ್‌ಎಸಿ ಬಿರಾದಾರ , ಬಿಎಸ್ಶೆಟ್ಟರ, ತಮ್ಮಣ್ಣ ಕರಿಕಟ್ಟಿ, ಮುಂತಾದವರು ಇದ್ದರು.