ಇಂದು ಬಸವಜಯಂತಿ ಪ್ರವಚನದ ಪೂರ್ವಭಾವಿ ಸಭೆ

ಇಂದು ಬಸವಜಯಂತಿ ಪ್ರವಚನದ ಪೂರ್ವಭಾವಿ ಸಭೆ  Preparatory meeting for Basava Jayanti discourse today

ಲೋಕದರ್ಶನ ವರದಿ 

ಕೊಪ್ಪಳ  20: ವಿಶ್ವಗುರು ಬಸವೇಶ್ವರ ಟ್ರಸ್ಟ್‌, ಪ್ರವಚನ ಸೇವಾ ಸಮಿತಿ ಕೊಪ್ಪಳ ವತಿಯಿಂದ ಪ್ರತಿವರ್ಷದಂತೆ ಈ 11ನೇ ವರ್ಷವೂ ವಿಶ್ವಗುರು ಬಸವೇಶ್ವರರ ಜಯಂತಿಯ ಅಂಗವಾಗಿ ಪ್ರವಚನ ಕಾರ್ಯಕ್ರಮವನ್ನು ಏರಿ​‍್ಡಸಲಾಗಿದೆ. ಈ ಕುರಿತು ದಿನಾಂಕ: 21-03-2026ರ ಶನಿವಾರದಂದು ಸಂಜೆ 6:00 ಗಂಟೆಗೆ ಕೊಪ್ಪಳ ನಗರದ ತಾಲೂಕ ಕ್ರೀಡಾಂಗಣದಲ್ಲಿ ಪೂರ್ವಭಾವಿ ಸಭೆಯನ್ನು ಏರಿ​‍್ಡಸಲಾಗಿದೆ. ಬಸವತತ್ವದ ಎಲ್ಲಾ ಸಂಘಟನೆಯ ಮುಖ್ಯಸ್ಥರು ಹಾಗೂ ಸದಸ್ಯರು, ವಿವಿಧ ಮಹಿಳಾ ಸಂಘಟನೆಗಳ ಮುಖ್ಯಸ್ಥರು ಹಾಗೂ ಸದಸ್ಯರು,  ಯುವಕರು, ನಾಗರಿಕರು, ಬಸವ ಅಭಿಮಾನಿಗಳು ಹೆಚ್ಚಿನ ಸಂಖ್ಯೆಂ ುಲ್ಲಿ ಆಗಮಿಸಿ ಸಲಹ ೆ ಸೂಚನೆ ಕೊಡಬೇಕೆಂದು ಪ್ರವಚನ ಸೇವಾ ಸಮಿತಿಯ ಸಂಚಾಲಕರಾದ ರಾಜೇಶ ಸಸಿಮಠ ಮನವಿ ಮಾಡಿದ್ದಾರೆ.