ಪೊಲೀಸ್ ಪ್ರಕಟಣೆ : ಮನುಷ್ಯ ಕಾಣೆ
Police announcement: Man missing
ಪೊಲೀಸ್ ಪ್ರಕಟಣೆ : ಮನುಷ್ಯ ಕಾಣೆ
ಗದಗ 23: ವರದಿಗಾರನ ತಮ್ಮನಾದ ಸುರೇಶ ತಂದೆ ಬಸನಗೌಡ ಮದ್ನೂರ ವಯಾ: 32 ವರ್ಷ , ಜಾತಿ: ಹಿಂದೂ ಲಿಂಗಾಯತ ಉದ್ಯೋಗ: ಮನೆಗೆಲಸ ಸಾ: ನರೇಗಲ್ಲ ತಾ: ಗಜೇಂದ್ರಗಡ ಇವನು ದಿನಾಂಕ 18-2-2017 ರಂದು ಮುಂಜಾನೆ 8 ಗಂಟೆಯಿಂದ 14 ಗಂಟೆಯ ನಡುವಿನ ಅವಧಿಯಲ್ಲಿ ನರೇಗಲ್ಲ ಪಟ್ಟಣದ ವರದಿಗಾರನ ಮನೆಯಿಂದ ಯಾರಿಗೂ ಹೇಳದೇ ಕೇಳದೇ ಎಲ್ಲಿಗೋ ಹೋಗಿ ಕಾಣೆಯಾಗಿದ್ದು, ಈವರೆಗೂ ಸಿಕ್ಕಿರುವುದಿಲ್ಲ. ವರದಿಗಾರನು ಕಾಣೆಯಾದ ತನ್ನ ತಮ್ಮ ಸುರೇಶ ತಂದೆ ಬಸನಗೌಡ ಮದ್ನೂರ ಇವನಿಗೆ ಇಲ್ಲಿಯವರೆಗೆ ಹುಡುಕಾಡಿದರೂ ಎಲ್ಲಿಯೂ ಸಿಗದೇ ಇದ್ದುದರಿಂದ ಕಾಣೆಯಾದ ತನ್ನ ಮಗನನ್ನು ಪತ್ತೆ ಮಾಡಿಕೊಡುವಂತೆ ಈಗ ತಡವಾಗಿ ಬಂದು ಫಿರಾ್ಯದಿಯ್ನು ನೀಡಿದ್ದು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ.
ಕಾಣೆಯಾದವನ ಹೆಸರು ಮತ್ತು ವಿಳಾಸ :
ಹೆಸರು: ಸುರೇಶ ತಂದೆ ಬಸನಗೌಡ ಮದ್ನೂರ ವಯಾ: 32, ಜಾತಿ:ಹಿಂದೂ ಲಿಂಗಾಯತ, ಉದ್ಯೋಗ ಮನೆಗೆಲಸ ಸಾ: ನರೇಗಲ್ಲ ತಾ: ಗಜೇಂದ್ರಗಡ.
ಎತ್ತರ : ಸುಮಾರು 05 ಫೂಟು 02 ಇಂಚು,
ಚಹರೆ : ಮೈಯಿಂದ ಸಾಧಾರಣ , ಸಾದಗೆಂಪು ಮೈಬಣ್ಣ , ದುಂಡುಮುಖ , ತಲೆಯಲ್ಲಿ ಕರಿ ಕೂದಲು, ಮತ್ತು ಕಿರಿದಾದ ಮೂಗು ಇರುತ್ತದೆ.
ಭಾಷೆ: ಕನ್ನಡ ಮಾತನಾಡುತ್ತಾನೆ.
ಧರಿಸಿದ ಬಟ್ಟೆ : ನೀಲಿ ಬಣ್ಣದ ಆಫ್ ತೋಳಿನ ಅಂಗಿ ಹಾಗೂ ನೀಲಿ ಪ್ಯಾಂಟ್ ಧರಿಸಿರುತ್ತಾನೆ.
ಈ ಮೇಲಿನ ಚಹರೆಪಟ್ಟಿಯುಳ್ಳ ಮನುಷ್ಯನ ಬಗ್ಗೆ ಮಾಹಿತಿ ದೊರೆತಲ್ಲಿ ಕೂಡಲೇ ನರೇಗಲ್ಲ ಪೊಲೀಸ ಠಾಣೆಗೆ ಇಲ್ಲವೇ ಗದಗ ಜಿಲ್ಲಾ ಪೊಲೀಸ ಕಚೇರಿಗೆ ಈ ಕೆಳಗಿನ ನಂಬರಗಳಿಗೆ ಸಂಪರ್ಕಿಸಬಹುದಾಗಿದೆ.
ಗದಗ ಕಂಟ್ರೋಲ್ ರೂಮ್ : 9480804400;
ಡಿಎಸ್ಪಿ ನರಗುಂದ ಉಪ ವಿಭಾಗ ಮೊ.ನಂ. 9480804408,
ಸಿಪಿಐ ರೋಣ ಮೊಬೈಲ್ ನಂ. 9480804434,
ಪಿಎಸ ಐ ನರೇಗಲ್ಲ ಪೊಲೀಸ ಠಾಣೆ ಮೊಬೈಲ್ ನಂ. 0831-268233, 9480804454 .
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು 