ಪೊಲೀಸ್ ಪ್ರಕಟಣೆ : ಮನುಷ್ಯ ಕಾಣೆ
Police announcement: Man missing
ಪೊಲೀಸ್ ಪ್ರಕಟಣೆ : ಮನುಷ್ಯ ಕಾಣೆ
ಗದಗ 23: ವರದಿಗಾರನ ತಮ್ಮನಾದ ಸುರೇಶ ತಂದೆ ಬಸನಗೌಡ ಮದ್ನೂರ ವಯಾ: 32 ವರ್ಷ , ಜಾತಿ: ಹಿಂದೂ ಲಿಂಗಾಯತ ಉದ್ಯೋಗ: ಮನೆಗೆಲಸ ಸಾ: ನರೇಗಲ್ಲ ತಾ: ಗಜೇಂದ್ರಗಡ ಇವನು ದಿನಾಂಕ 18-2-2017 ರಂದು ಮುಂಜಾನೆ 8 ಗಂಟೆಯಿಂದ 14 ಗಂಟೆಯ ನಡುವಿನ ಅವಧಿಯಲ್ಲಿ ನರೇಗಲ್ಲ ಪಟ್ಟಣದ ವರದಿಗಾರನ ಮನೆಯಿಂದ ಯಾರಿಗೂ ಹೇಳದೇ ಕೇಳದೇ ಎಲ್ಲಿಗೋ ಹೋಗಿ ಕಾಣೆಯಾಗಿದ್ದು, ಈವರೆಗೂ ಸಿಕ್ಕಿರುವುದಿಲ್ಲ. ವರದಿಗಾರನು ಕಾಣೆಯಾದ ತನ್ನ ತಮ್ಮ ಸುರೇಶ ತಂದೆ ಬಸನಗೌಡ ಮದ್ನೂರ ಇವನಿಗೆ ಇಲ್ಲಿಯವರೆಗೆ ಹುಡುಕಾಡಿದರೂ ಎಲ್ಲಿಯೂ ಸಿಗದೇ ಇದ್ದುದರಿಂದ ಕಾಣೆಯಾದ ತನ್ನ ಮಗನನ್ನು ಪತ್ತೆ ಮಾಡಿಕೊಡುವಂತೆ ಈಗ ತಡವಾಗಿ ಬಂದು ಫಿರಾ್ಯದಿಯ್ನು ನೀಡಿದ್ದು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ.
ಕಾಣೆಯಾದವನ ಹೆಸರು ಮತ್ತು ವಿಳಾಸ :
ಹೆಸರು: ಸುರೇಶ ತಂದೆ ಬಸನಗೌಡ ಮದ್ನೂರ ವಯಾ: 32, ಜಾತಿ:ಹಿಂದೂ ಲಿಂಗಾಯತ, ಉದ್ಯೋಗ ಮನೆಗೆಲಸ ಸಾ: ನರೇಗಲ್ಲ ತಾ: ಗಜೇಂದ್ರಗಡ.
ಎತ್ತರ : ಸುಮಾರು 05 ಫೂಟು 02 ಇಂಚು,
ಚಹರೆ : ಮೈಯಿಂದ ಸಾಧಾರಣ , ಸಾದಗೆಂಪು ಮೈಬಣ್ಣ , ದುಂಡುಮುಖ , ತಲೆಯಲ್ಲಿ ಕರಿ ಕೂದಲು, ಮತ್ತು ಕಿರಿದಾದ ಮೂಗು ಇರುತ್ತದೆ.
ಭಾಷೆ: ಕನ್ನಡ ಮಾತನಾಡುತ್ತಾನೆ.
ಧರಿಸಿದ ಬಟ್ಟೆ : ನೀಲಿ ಬಣ್ಣದ ಆಫ್ ತೋಳಿನ ಅಂಗಿ ಹಾಗೂ ನೀಲಿ ಪ್ಯಾಂಟ್ ಧರಿಸಿರುತ್ತಾನೆ.
ಈ ಮೇಲಿನ ಚಹರೆಪಟ್ಟಿಯುಳ್ಳ ಮನುಷ್ಯನ ಬಗ್ಗೆ ಮಾಹಿತಿ ದೊರೆತಲ್ಲಿ ಕೂಡಲೇ ನರೇಗಲ್ಲ ಪೊಲೀಸ ಠಾಣೆಗೆ ಇಲ್ಲವೇ ಗದಗ ಜಿಲ್ಲಾ ಪೊಲೀಸ ಕಚೇರಿಗೆ ಈ ಕೆಳಗಿನ ನಂಬರಗಳಿಗೆ ಸಂಪರ್ಕಿಸಬಹುದಾಗಿದೆ.
ಗದಗ ಕಂಟ್ರೋಲ್ ರೂಮ್ : 9480804400;
ಡಿಎಸ್ಪಿ ನರಗುಂದ ಉಪ ವಿಭಾಗ ಮೊ.ನಂ. 9480804408,
ಸಿಪಿಐ ರೋಣ ಮೊಬೈಲ್ ನಂ. 9480804434,
ಪಿಎಸ ಐ ನರೇಗಲ್ಲ ಪೊಲೀಸ ಠಾಣೆ ಮೊಬೈಲ್ ನಂ. 0831-268233, 9480804454 .
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 