ಕೆರೆಗಳಿಗೆ ಕೃಷ್ಣಾ ನದಿಯಿಂದ ನೀರು ತುಂಬುವ ಯೋಜನೆ: ರಾಜು ಕಾಗೆ

Plan to fill lakes with water from Krishna River: Raju Kage

ಸಂಬರಗಿ 12:ಗಡಿ ಭಾಗದ ಕೆರೆಯ ತುಂಬುವ ಯೋಜನೆ ಕಾಮಗಾರಿ ಕೃಷ್ಣಾ ನದಿ ತೀರದಲ್ಲಿ ಜಾಕವಿಲ್ ಕಾಮಗಾರಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ನಿಗಮದ ಅಧ್ಯಕ್ಷರು, ಕಾಗವಾಡ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ  ರಾಜು ಅಣ್ಣಾ ಕಾಗೆ ಅವರು ಪರೀಶೀಲನೆ ಮಾಡಿದರು    ಕಾಗವಾಡ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಗಡಿಭಾಗದ ಗ್ರಾಮಗಳ 11 ಕೆರೆಗಳಿಗೆ ಕೃಷ್ಣಾ ನದಿಯಿಂದ ನೀರು ತುಂಬುವ ಯೋಜನೆ ಭರದಿಂದ ಸಾಗಿದ್ದು, ಹುಲಗಬಾಳಿ ಗ್ರಾಮದಲ್ಲಿ ನಡೆಯುತ್ತಿರುವ ಜಾಕ್‌ವೆಲ್ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರೀಶೀಲಿಸಿದರು. 

 ಈ ಸಂದರ್ಭದಲ್ಲಿ ಕ.ನೀ.ನಿ.ನಿ. ಎಚ್‌.ಬಿ.ಸಿ. ವಿಭಾಗ ಅಥಣಿಯ ಕಾರ್ಯನಿರ್ವಾಹಕ ಇಂಜಿನಿಯರರಾದ  ಪ್ರವೀಣ ಹುಣಸೀಕಟ್ಟಿ ಹಾಗೂ ನೀರಾವರಿ ಇಲಾಖೆಯ ಇತರ ಅಧಿಕಾರಿಗಳು, ಗ್ರಾಮಸ್ಥರು, ರೈತ ಬಾಂಧವರು ಉಪಸ್ಥಿತರಿದ್ದರು. ಪಾರ್ಥನಳ್ಳಿ ಗ್ರಾಮದ 2 ಕೆರೆಗಳು, ಗುಂಡೇವಾಡಿ ಗ್ರಾಮದ 2 ಕೆರೆಗಳು, ಬೆಡರಹಟ್ಟಿ ಗ್ರಾಮದ 1 ಕೆರೆ, ಚಮಕೇರಿ ಗ್ರಾಮದ 1 ಕೆರೆ, ಅನಂತಪೂರ ಗ್ರಾಮದ 2 ಕೆರೆ, ಬೆವನೂರ ಗ್ರಾಮದ 1 ಕೆರೆ, ಬಳ್ಳಿಗೇರಿ ಗ್ರಾಮದ 1 ಕೆರೆ, ಮಲಾಬಾದ ಗ್ರಾಮದ 1 ಕೆರೆಗೆ ನೀರು ತುಂಬುವ ಯೋಜನೆ ಇದಾಗಿದೆ.ಫೋಟೋಗಡಿ ಭಾಗದ ಕೆರೆ ತುಂಬುವ ಯೋಜನೆ ಕಾಮಗಾರಿ ಕೃಷ್ಣಾ ನದಿ ತೀರದ ಹುಲಗಬಾಳಿ ಗ್ರಾಮತ್ತೀರಿ ಜಾಕಿರ್ ಕಾಮಗಾರಿ ಶಾಸಕ ರಾಜು ಕಾಗೆ ಪರೀಶೀಲನೆ ಮಾಡುತ್ತಿದ್ದರು ಈ ವೇಳೆ ಪ್ರವೀಣ್ ಹುಣ್ಶಿಕಟ್ಟಿ ಹಾಗೂ ರೈತ್ರು