ಜೂಲೈ 12 ರಂದು ವಡಕರಾಯ ದೇವಸ್ಥಾನದಲ್ಲಿ ಪವಮಾನ ಸೂಕ್ತ ಹೋಮ
Pavamana Homa at Vadakaraya Temple on July 12
ಕೊಪ್ಪಳ, 11- ನಗರದ ಹುಲಿಕೆರೆ ರಸ್ತೆ ಸಿರಸಪ್ಪಯ್ಯನ ಓಣಿ ಪ್ರಸಿದ್ಧ ಶ್ರೀ ವಡಕರಾಯ ದೇವಸ್ಥಾನದಲ್ಲಿ ಇಂದು ಜೂಲೈ 12 ರಂದು ಶನಿವಾರ ಪವಮಾನ ಸೂಕ್ತ ಹೋಮ ಜರುಗಲಿದೆ.
ಈ ಕುರಿತು ಪ್ರಕಟಣೆ ನೀಡಿರುವ ದೇವಸ್ಥಾನ ಭಕ್ತಮಂಡಳಿ ಆಷಾಢಮಾಸ ಕೃಷ್ಣಪಕ್ಷ ದ್ವಿತೀಯ ಜೂಲೈ 12 ಶನಿವಾರ ವಿವಿಧ ದಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.
ಅಂದು ಬೆಳಿಗ್ಗೆ 6-00ಕ್ಕೆ ಶ್ರೀ ವಡಕರಾಯನ ಸ್ವಾಮಿಯ ಅಭಿಷೇಕ ನಂತರ ಮುಂಜಾನೆ 9-30ಕ್ಕೆ ಪವಮಾನ ಸೂಕ್ತ ಹೋಮ , 11-30ಕ್ಕೆ ವಾಯು ಸ್ತುತಿ ಸ್ತೋತ್ರ ಪಠಣ ನಂತರ ಮಧ್ಯಾಹ್ನ 12-30 ಕ್ಕೆ ಅತಿಥಿಗಳು ಮತ್ತು ಭಕ್ತಿ ಸೇವೆ ಸಲ್ಲಿಸಿದವರಿಗೆ ಸನ್ಮಾನ ಕಾರ್ಯಕ್ರಮ ಜರುಗುವುದು, ನಂತರ ಮಧ್ಯಾಹ್ನ 1-30ಕ್ಕೆ ಅನ್ನಸಂತರೆ್ಣ ನಡೆಯುವುದು. ಮಧ್ಯಾಹ್ನ 4-00 ಗಂಟೆಗೆ ಭಜನಾ ಕಾರ್ಯಕ್ರಮಗಳ ಜರುಗಲಿವೆ .
ಎಲ್ಲ ಕಾರ್ಯಕ್ರಮಗಳಲ್ಲಿ ಭಕ್ತಾದಿಗಳು ಭಾಗವಹಿಸಿ ಶ್ರೀ ವಡಕರಾಯನ ಕೃಪೆಗೆ ಪಾತ್ರರಾಗಬೇಕೆಂದು ಭಕ್ತ ಮಂಡಲಿ ಪ್ರಕಟಣೆಯಲ್ಲಿ ಕೋರಿದೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 