ಬೆಳಗಾವಿ 16: ಅನುಜ ವಿನಾಯಕ ಪಾಟೀಲ ಎಂಬಾತ ಸ್ವಾಮಿನಾಥ ಕಾಲನಿ ಪಾರ್ವತಿ ನಗರ ಬಸ್ಸ್ಟ್ಯಾಂಡ್ ಬಳಿ ಗಾಂಜಾ ಸೇವನೆ ಮಾಡುತ್ತಿದ್ದಾಗ ಉದ್ಯಮಬಾಗ ಠಾಣೆಯ ಪಿಎಸ್ಐ ಕಿರಣ ಹೊನಕಟ್ಟಿ ಹಾಗೂ ಸಿಬ್ಬಂದಿಯವರು ದಾಳಿ ಮಾಡಿದ್ದು, ಅವನನ್ನು ವಶಕ್ಕೆ ಪಡೆದು ಆತನ ವಿರುದ್ಧ ಉದ್ಯಮಬಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.