ಸರಕಾರದ ಯೋಜನೆಯಲ್ಲಿ ಸರ್ವರೂ ಪಾಲ್ಗೊಳ್ಳಿರಿ
Participate in the government's scheme.
ಸರಕಾರದ ಯೋಜನೆಯಲ್ಲಿ ಸರ್ವರೂ ಪಾಲ್ಗೊಳ್ಳಿರಿ
ನೇಸರಗಿ 16: ಸರಕಾರದಿಂದ ನಡೆಯುತ್ತಿರುವ ಗಣತಿ ಕಾರ್ಯಕ್ಕೆ ಸರ್ವರೂ ಭಾಗಿಯಾಗಬೇಕೆಂದು ಶಿಕ್ಷಕ ರಾಜು ಗೆಜ್ಜಿ ಹೇಳಿದರು. ಸಮೀಪದ ಮೊಹರೆ ಗ್ರಾಮದಲ್ಲಿ ಬೈಲಹೊಂಗಲ ಸರ್ವ ವಿದ್ಯಾದೀಪಾ ಸಮಾಜ ಸೇವೆ ಸಂಸ್ಥೆ ಯಿಂದ ಡಿ ಪಾರ್ಮ ಭರ್ತಿ ಮಾಹಿತಿ ಕುರಿತು ಮಾತನಾಡಿ, ಇದು ಸರಕಾರದಿಂದ ಬರುವ ಯೋಜನೆ ಮತ್ತು ಚುನಾವಣೆಯಲ್ಲಿ ಮತ ಹಾಕಲು ಉಪಯೋಗಕಾರಿಯಾಗಿದೆ. ಇದರಿಂದ ಯಾರೂ ವಂಚಿತವಾಗಬಾರದೆಂದು ತಿಳಿಸಿದರು. ಕಾರ್ಯಕ್ರಮ ಅಧ್ಯಕ್ಷತೆಯನ್ನು ಫಾ.ಅಲೆಕ್ಸ ಲಿಮೇಲಿ ವಹಿಸಿದ್ದರು. ಕಾರ್ಯಕ್ರಮ ದಲ್ಲಿ ಫಾ.ಜಿಯೊ ರೋಮನ್, ಫಕೀರ್ಪ ಹಳೇಮನಿ, ಜೇಸಿಪ್ ತಳವಾರ, ಗ್ರಾಮಸ್ಥರು ಪಾಲ್ಗೊಂಡಿದ್ದರು. ಕಲಾವತಿ ಹೋಗರ್ತಿ ಸ್ವಾಗತಿಸಿದರು. ರುದ್ರವ್ವ ಗಡದವರ ನಿರೂಪಿಸಿದರು. ಸಕ್ರೆವ್ವ ಹಳೇಮನಿ ವಂದಿಸಿದರು.
ನೇಸರಗಿ 16: ಸರಕಾರದಿಂದ ನಡೆಯುತ್ತಿರುವ ಗಣತಿ ಕಾರ್ಯಕ್ಕೆ ಸರ್ವರೂ ಭಾಗಿಯಾಗಬೇಕೆಂದು ಶಿಕ್ಷಕ ರಾಜು ಗೆಜ್ಜಿ ಹೇಳಿದರು. ಸಮೀಪದ ಮೊಹರೆ ಗ್ರಾಮದಲ್ಲಿ ಬೈಲಹೊಂಗಲ ಸರ್ವ ವಿದ್ಯಾದೀಪಾ ಸಮಾಜ ಸೇವೆ ಸಂಸ್ಥೆ ಯಿಂದ ಡಿ ಪಾರ್ಮ ಭರ್ತಿ ಮಾಹಿತಿ ಕುರಿತು ಮಾತನಾಡಿ, ಇದು ಸರಕಾರದಿಂದ ಬರುವ ಯೋಜನೆ ಮತ್ತು ಚುನಾವಣೆಯಲ್ಲಿ ಮತ ಹಾಕಲು ಉಪಯೋಗಕಾರಿಯಾಗಿದೆ. ಇದರಿಂದ ಯಾರೂ ವಂಚಿತವಾಗಬಾರದೆಂದು ತಿಳಿಸಿದರು. ಕಾರ್ಯಕ್ರಮ ಅಧ್ಯಕ್ಷತೆಯನ್ನು ಫಾ.ಅಲೆಕ್ಸ ಲಿಮೇಲಿ ವಹಿಸಿದ್ದರು. ಕಾರ್ಯಕ್ರಮ ದಲ್ಲಿ ಫಾ.ಜಿಯೊ ರೋಮನ್, ಫಕೀರ್ಪ ಹಳೇಮನಿ, ಜೇಸಿಪ್ ತಳವಾರ, ಗ್ರಾಮಸ್ಥರು ಪಾಲ್ಗೊಂಡಿದ್ದರು. ಕಲಾವತಿ ಹೋಗರ್ತಿ ಸ್ವಾಗತಿಸಿದರು. ರುದ್ರವ್ವ ಗಡದವರ ನಿರೂಪಿಸಿದರು. ಸಕ್ರೆವ್ವ ಹಳೇಮನಿ ವಂದಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 