ಪರಮಗೌಡ ತೆಂಬದಮನಿ ಕಾರ್ಯಾದ್ಯಕ್ಷರಾಗಿ ನೇಮಕ

ಪರಮಗೌಡ ತೆಂಬದಮನಿ ಕಾರ್ಯಾದ್ಯಕ್ಷರಾಗಿ ನೇಮಕ Paramagowda Thembadamani appointed as Executive Director

ಲೋಕದರ್ಶನ ವರದಿ 

ಶಿಗ್ಗಾವಿ 24 : ಕರ್ನಾಟಕ ರಾಜ್ಯ ಹಿಂದೂ ಸಾದರು ಸಮಾಜ ಸಂಘಟನೆಯ ಶಿಗ್ಗಾವಿ ತಾಲೂಕಾ ಸಂಘಟನಾ ಕಾರ್ಯಾದ್ಯಕ್ಷರನ್ನಾಗಿ ಪರಮಗೌಡ ತೆಂಬದಮನಿ ಅವರನ್ನ ಕರ್ನಾಟಕ ರಾಜ್ಯ ಹಿಂದೂ ಸಾದರು ಸಮಾಜ ಸಂಘಟನೆಯ ರಾಜ್ಯ ಸಂಘಟಕರಾದ ಎಂ ಎಸ್ ಪಾಟೀಲ ನೇಮಿಸಿ ಆದೇಶಿಸಿದ್ದಾರೆ.