ಪಾಂಡುರಂಗ ವಿಠಲ ಪ್ರವಚನ ಕಾರ್ಯಕ್ರಮ

ಪಾಂಡುರಂಗ ವಿಠಲ ಪ್ರವಚನ ಕಾರ್ಯಕ್ರಮ Panduranga Vithala discourse program

ತಾಳಿಕೋಟಿ10 :  ಪಟ್ಟಣದ ವಿಠಲ ಮಂದಿರ ಟ್ರಸ್ಟ್‌ ಸಮಿತಿಯಿಂದ ಹಮ್ಮಿಕೊಂಡ  ಪಾಂಡುರಂಗ ವಿಠಲ ಪ್ರವಚನ ಕಾರ್ಯಕ್ರಮದ ಮಂಗಲೋತ್ಸವದಲ್ಲಿ ಪ್ರವಚನಕಾರ ಪೂಜ್ಯ  ಸಿದ್ದರಾಮ ಶಿವಯೋಗಿಗಳನ್ನು ಪತ್ರಕರ್ತ ಬಳಗದ ವತಿಯಿಂದ ಗೌರವ ಸಮರೆ​‍್ಣ ಸಲ್ಲಿಸಲಾಯಿತು. ಪತ್ರಕರ್ತರಾದ ಅಬ್ದುಲ್ ಗನಿ ಮಕಾಂದಾರ,ಸಂಜಯಸಿಂಗ್ ರಜಪೂತ,ವಿಜಯ್ ಕಲಾಲ,ಪ್ರವೀಣ ರೆಡ್ಡಿ,ಸಂಗನಗೌಡ ಗಬಸಾವಳಗಿ ಹಾಗೂ ಗುರುನಾಥಗೌಡ ಇದ್ದರು.