ಕುಸ್ತಿ ಪಟುಗಳ ತವರೂರಲ್ಲಿ ನಾಳೆ ಬಯಲು ಜಂಗಿ ಕುಸ್ತಿ
Open-air wrestling tomorrow in the hometown of wrestlers
ರಾಣೆಬೆನ್ನೂರ 06: ನಗರ ದೇವತೆಗಳಾದ ಶ್ರೀ ಗಂಗಾಜಲ ಹಾಗೂ ತುಂಗಾಜಲ ಚೌಡೇಶ್ವರಿ ದೇವಿಯ ಯಾತ್ರೋತ್ಸವದ ನಿಮಿತ್ತ ಪ್ರತಿ ವರ್ಷದಂತೆ ಈ ವರ್ಷವೂ ಸಹಾ ನಾಳೆ ಜನವರಿ 8, 2026 ರಿಂದ ಜನವರಿ 10 ರವರೆಗೆ 3 ದಿವಸಗಳ ಕಾಲ ಬಾರಿ ಜಂಗಿ ಬಯಲು ಕುಸ್ತಿ ಆಯೋಜಿಸಿದೆ.
ಸ್ಥಳೀಯ ಬೀರಲಿಂಗೇಶ್ವರ ಗರಡಿಮನಿ ನಾಲ್ಕನೇ ಬಾರಿಗೆ ಕುಸ್ತಿ ಸ್ಪರ್ಧೆ ರೂಪಿಸಿದ್ದು, ಪ್ರತಿದಿನ ಸಂಜೆ 8 ಗಂಟೆಗೆ ಕುಸ್ತಿ ಪಂದ್ಯವು ನಗರಸಭೆ ಕ್ರೀಡಾಂಗಣದಲ್ಲಿ ಬಯಲು ಜಂಗಿ ಕುಸ್ತಿಗಳನ್ನು ಏರಿ್ಡಸಲಾಗಿದೆ ಎಂದು ಸಂಘಟಿಕರು ತಿಳಿಸಿದ್ದಾರೆ. ಕೊನೆಯ ದಿನ ಕುಸ್ತಿಯಲ್ಲಿ ಜಯಗಳಿಸಿದವರಿಗೆ ಒಂದು ಕೆಜಿ ಬೆಳ್ಳಿ ಗಧೆ ಬಹುಮಾನವಾಗಿ ನೀಡಲಾಗುವುದು. ಕುಸ್ತಿ ಕ್ರೀಡಾಪಟುಗಳಿಗೆ ಊಟದ ವ್ಯವಸ್ಥೆ ಇದೆ ಎಂದು ಗರಡಿಮನಿಯ ಅಧ್ಯಕ್ಷ ಭರಮಪ್ಪ ಪೂಜಾರ ಸಹ ಕಾರ್ಯದರ್ಶಿ ಆನಂದ ಹುಲಬನ್ನಿ ತಿಳಿಸಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 